Karnataka Voice

Latest Kannada News

ಧಾರವಾಡ: ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದು “ಕಾರೇರಿ ಕೂತ ಪತಿ” ಹೈರಾಣಾದ ಪತ್ನಿ.. ಪೊಲೀಸರು ‘ಪರೇಶಾನ್’…!!!

Spread the love

ಬೇಂದ್ರೆ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು

ಸ್ಕೋಡಾ ಕಾರಿನ ಗಾಜು ಪುಡಿ ಪುಡಿ

ಧಾರವಾಡ: ಉತ್ತರಪ್ರದೇಶ ಮೂಲದ ವ್ಯಕ್ತಿಯೋರ್ವ ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ಹೈ ಡ್ರಾಮಾ ಮಾಡಿದ ಘಟನೆ ನಡೆದಿದ್ದು, ಸ್ವತಃ ಆತನ ಮಡದಿ ಹೈರಾಣಾದ ಪ್ರಸಂಗ ಸಂಭವಿಸಿದೆ.

ವೀಡಿಯೋ ಇಲ್ಲಿದೆ ನೋಡಿ..

ದಿಲೀಪ್ ಯಾದವ ಎಂಬಾತ ಹೀಗೆ ಏಕೆ ಮಾಡಿದ ಮತ್ತೂ ಧಾರವಾಡಕ್ಕೆ ಏಕೆ ಬಂದ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ.


Spread the love

Leave a Reply

Your email address will not be published. Required fields are marked *