ಶಾಸಕ ಬೆಲ್ಲದ್ರೇ.. ನಿಮಗೆ ಹೇಳಿದ್ರಂತೆ ನೀವೂ ಕೆಲ್ಸಾ ಮಾಡ್ಲಿಲ್ವಂತೆ.. ಹೀಗಾಗಿ ಅವರೇ ಏನು ಮಾಡಿಕೊಂಡ್ರು ನೋಡಿ..
1 min readಶಾಸಕ ಬೆಲ್ಲದ್ರೇ.. ನಿಮಗೆ ಹೇಳಿದ್ರಂತೆ ನೀವೂ ಕೆಲ್ಸಾ ಮಾಡ್ಲಿಲ್ವಂತೆ.. ಹೀಗಾಗಿ ಅವರೇ ಏನು ಮಾಡಿಕೊಂಡ್ರು ನೋಡಿ..
ಧಾರವಾಡ: ಹಲವು ದಿನಗಳಿಂದ ಕೊಳಚೆಯನ್ನ ತೆಗೆದು ಹಾಕಿ ಎಂದು ಮಹಾನಗರ ಪಾಲಿಕೆಗೂ ಹಾಗೂ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದರಿಗೂ ಹೇಳಿದ್ದ ಜೋಗೆಲ್ಲಾಪೂರ ಗ್ರಾಮಸ್ಥರು.. ಬೇಸತ್ತು ತಾವೇ ಮುಂದೇ ನಿಂತು ತಮ್ಮೂರನ್ನ ಸ್ವಚ್ಚಗೊಳಿಸಿಕೊಂಡಿದ್ದಾರೆ.
ಅವರೇಗೆ ಮಾಡಿಕೊಂಡ್ರು ಅನ್ನೋದನ್ನ ನೀವೇ ನೋಡಿ..