ಬೀದರ: ಕಳೆದ 10 ವರ್ಷದಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪಿಡಿಓ ಕೊಲೆ ಯತ್ನ ನಡೆಯುತ್ತಿದ್ದು, ಅದಕ್ಕಾಗಿಯೇ ಪಿಡಿಓ ಉಪವಾಸ ಸತ್ಯಾಗ್ರಹ ಆರಂಭಿಸಿದ ಘಟನೆ ಬೀದರ ತಾಲೂಕಿನ ಜಾಂಬೋಳದಲ್ಲಿ ನಡೆದಿದೆ.
ತನಗೆ ಏನು ಅನ್ಯಾಯ ಆಗಿದೆ ಅನ್ನೋದನ್ನ ಪಿಡಿಓ ಮಂಗಳಾ ಕಾಂಬ್ಳೆ ಹೇಳ್ತಾರೆ ನೋಡಿ..