ಧಾರವಾಡದ “ಐತಿಹಾಸಿಕ ಹಿನ್ನೆಲೆ” ಮರೆಮಾಚಲು ಬಹುದೊಡ್ಡ ‘ಹುನ್ನಾರ’… Big Exclusive

ಧಾರವಾಡ: ಸ್ವಾತಂತ್ರ್ಯ ಹೋರಾಟ ಮತ್ತೂ ಆಂಗ್ಲರ ನಡುವಿನ ಸೆಣೆಸಾಟದ ಸಮಯದಲ್ಲಿ ಹೊಸ ಭಾಷ್ಯ ಬರೆದಿದ್ದನ್ನ ಅಳಿಸಲು ಸದ್ದಿಲ್ಲದೇ ಮಹಾ ವಂಚಕರು ಮುಂದಾಗಿರುವ ಸತ್ಯವೊಂದನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದೆ.
ವಿದ್ಯಾಕಾಶಿಗೆ ಮುಕುಟದಂತಿದ್ದ ‘ಆ’ ವಿಷಯದಲ್ಲಿ ಷಡ್ಯಂತ್ರ ಆರಂಭಗೊಂಡಿದ್ದು, ಅದಕ್ಕಾಗಿ ಇಲ್ಲ ಬಾರದ ಮತ್ತೂ ಮಾಡಬಾರದ ಸರ್ಕಸ್ ಆರಂಭಗೊಂಡಿದ್ದು, ರಹಸ್ಯವಾಗಿ ಉಳಿದಿಲ್ಲ ಎಂಬುದನ್ನ ಕರ್ನಾಟಕವಾಯ್ಸ್. ಕಾಂ ಸಾಕ್ಷ್ಯ ಸಮೇತ ಹೊರ ಹಾಕಲಿದೆ.
ಸಮಾಜದಲ್ಲಿ “ಭಾರೀ” ಪೋಜು ಕೊಟ್ಟು ಸಮಾಜಕ್ಕೆ ಕಂಟಕವಾಗುವ ಕೆಲಸಕ್ಕೆ ಹಲವರು ಮುಂದಾಗಿದ್ದು, ಇದನ್ನ ಧಾರವಾಡದ ಪ್ರಜ್ಞಾವಂತರು ಅರಿತುಕೊಂಡು ಹೋರಾಟಕ್ಕೀಳಿಯುವ ದಿನಗಳು ದೂರವಿಲ್ಲ.
ವಿದ್ಯೆಯನ್ನ ಮಾರಾಟ ಮಾಡುವ ಮನಸ್ಸು ಹೊಂದಿರುವ ವ್ಯಕ್ತಿಗಳು ಐತಿಹಾಸಿಕ ಹಿನ್ನೆಲೆಯನ್ನ ಹೇಗೆ ಮುಗಿಸಲು ಮುಂದಾಗಿದ್ದಾರೆ ಎಂಬುದನ್ನ ಎಳೆ ಎಳೆಯಾಗಿ ಕರ್ನಾಟಕವಾಯ್ಸ್.ಕಾಂ ನಾಳೆಯಿಂದ ಬಿಚ್ಚಿಡಲಿದೆ. ಧಾರವಾಡದ ಉಳಿವಿಗಾಗಿ…