ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಅಧಿಕಾರ ಸ್ವೀಕಾರ- ಕಮೀಷನರೇಟ್ ಅಧಿಕಾರಿಗಳಿಂದ ಶುಭ ಹಾರೈಕೆ…!!!
1 min readಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು.
ಹುಬ್ಬಳ್ಳಿ ಧಾರವಾಡ ಕಮೀಷನರೇಟ್ನ ಡಿಸಿಪಿ ಸಿ.ಆರ್.ರವೀಶ, ಎಸಿಪಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಆಗಮಿಸಿ ಶುಭಾಶಯ ಕೋರಿದರು.
ವೀಡಿಯೋ..
ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದಲ್ಲಿ ಡಿಸಿಪಿ ರಾಜೀವ ಅವರ ಅಮಾನತ್ತಾದ ಮೇಲೆ ಕುಶಾಲ್ ಚೌಕ್ಸೆ ಅವರನ್ನ ಪ್ರಭಾರಿಯನ್ನಾಗಿ ಸರಕಾರ ನೇಮಕ ಮಾಡಿತ್ರು. ಈಗ ಅದೇ ಹುದ್ದೆಗೆ ನಂದಗಾವಿ ಅವರು ಆಗಮಿಸಿದ್ದಾರೆ.