Posts Slider

Karnataka Voice

Latest Kannada News

ಹುಬ್ಬಳ್ಳಿ: ಒಂದೇ ಗಾಯ, ಆರು ಜನ ಕುಡುಕರು- ಹೋರಾಟಗಾರ ಶೇಖರಯ್ಯನ ಮಗ “ಆಕಾಶ್” ಖತಂ…!!!?

Spread the love

ಹುಬ್ಬಳ್ಳಿ: ಮೂವತ್ತು ವರ್ಷದ ಯುವಕನೋರ್ವನ ತಲೆಗೆ ಒಂದು ಗಾಯವಾಗಿ ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದಾಗ ಸಾವನ್ನಪ್ಪಿದ್ದು, ಇದಕ್ಕೆ ಆರು ಜನ ಕುಡುಕರೇ ಕಾರಣವೆಂದು ದೂರು ದಾಖಲಾಗಿದೆ.

ಪೂರ್ಣ ವೀಡಿಯೋ…

ಹುಬ್ಬಳ್ಳಿಯ ಲೋಹಿಯಾನಗರದಲ್ಲಿ ಘಟನೆ ನಡೆದಿದ್ದು, ಸಾವಿಗೀಡಾದ ಆಕಾಶ ಮಠಪತಿ, ಆಟೋ ಚಾಲಕ ಮಾಲೀಕರ ಸಂಘದ ಉತ್ತರ ಕರ್ನಾಟಕದ ಅಧ್ಯಕ್ಷ ಶೇಖರಯ್ಯ ಮಠಪತಿಯ ಪುತ್ರನಾಗಿದ್ದಾನೆ.

ಘಟನೆಯ ಮಾಹಿತಿ ಪಡೆದ ತಕ್ಷಣವೇ ಕಿಮ್ಸಗೆ ಭೇಟಿ ನೀಡಿದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು, ದೂರು ಪಡೆದು ತನಿಖೆ ನಡೆಸುವುದಾಗಿ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *