Posts Slider

Karnataka Voice

Latest Kannada News

ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಹತ್ಯೆಕೋರರಿಗೆ ಸಂಬಂಧಿಸಿದ Exclusive Story…!!!

Spread the love

ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಅವರುಗಳನ್ನ ಅಮಾನುಷವಾಗಿ ಹತ್ಯೆಗೈದ ಇಬ್ಬರು ಕೊಲೆಪಾತಕರ ವಿಶೇಷ ವರದಿಯೊಂದನ್ನ ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಸಂಪೂರ್ಣವಾಗಿ ಈ ವೀಡಿಯೋ ನೋಡಿ, ಕೊಲೆಪಾತಕರ ಇವತ್ತಿನ ಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತದೆ…

Exclusive video…

ಹಂತಕರಾದ ಫಯಾಜ್ ಕೊಂಡಿಕೊಪ್ಪ ಹಾಗೂ ವಿಶ್ವನಾಥ ಸಾವಂತನ ಪ್ರಕರಣವನ್ನ ಇದುವರೆಗೂ ಯಾವುದೇ ವಕೀಲರು ತೆಗೆದುಕೊಳ್ಳದೇ ಇರುವುದು ಸಾಮಾನ್ಯರಲ್ಲಿ ನ್ಯಾಯವಾದಿಗಳ ಬಗ್ಗೆ ಗೌರವ ಹೆಚ್ಚಿಸಿದೆ.


Spread the love

Leave a Reply

Your email address will not be published. Required fields are marked *