Posts Slider

Karnataka Voice

Latest Kannada News

ಧಾರವಾಡದ “ಆ ಮನೆಯ ಟ್ರೇಜರಿ”ಯಲ್ಲಿ ಸಿಕ್ಕ 18 ಕೋಟಿ ಹಣ ಯಾರದ್ದು ಗೊತ್ತಾ…!? Exclusive vudeos…

Spread the love

ಧಾರವಾಡ: ಖಚಿತ ಮಾಹಿತಿಯ ಮೇರೆಗೆ ಧಾರವಾಡದ ದಾಸನಕೊಪ್ಪ ವೃತ್ತದ ಬಳಿಯಿರುವ ಅರ್ನಾ ಅಪಾರ್ಟ್ಮೆಂಟ್‌ನಲ್ಲಿ ದಾಳಿ ಮಾಡಿರುವ ಅಧಿಕಾರಿಗಳಿಗೆ ಅಚ್ಚರಿಯಾಗುವಷ್ಟು ಹಣ ದೊರಕಿದೆ ಎಂಬ ಮಾಹಿತಿಯಿದೆ.

ಮನೆಯ ಟ್ರೇಜರಿಯ ಬ್ಯಾಗಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಹಣವಿದೆಯಂದು ಹೇಳಲಾಗಿದ್ದು, ಮನೆಯು ಬಸವರಾಜ ದತ್ತುನವರ ಎಂಬುವರದ್ದಾಗಿದೆ.

ಎಕ್ಸಕ್ಲೂಸಿವ್ ವೀಡಿಯೋ…

ಬಸವರಾಜ ಎಂಬುವವರು ಗುತ್ತಿಗೆದಾರರೊಬ್ಬರ ಬಳಿ ಅಕೌಂಟಿಂಗ್ ಕೆಲಸವನ್ನ ಮಾಡುತ್ತಾರೆಂದು ಗೊತ್ತಾಗಿದೆ. ಇದೇ ಗುತ್ತಿಗೆದಾರನ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು ಎಂದು ಹೇಳಲಾಗಿದೆ. ಈ ಹಣ ಎಷ್ಟಿದೆ, ಎಲ್ಲಿಂದ ಬಂತು, ಎಲ್ಲಿಗೆ ಹೋಗಬೇಕಿದೆ ಎಂಬುದನ್ನ ಅಧಿಕಾರಿಗಳೇ ಹೇಳಬೇಕಿದೆ.


Spread the love

Leave a Reply

Your email address will not be published. Required fields are marked *