Posts Slider

Karnataka Voice

Latest Kannada News

ಧಾರವಾಡ “ಡಿಡಿಪಿಐ ಕೆಳದಿಮಠ” ಅವರೇ, ನೀವೇ ಮಾಡಿದ “ಈ” ಆದೇಶ ನೋಡಿ….

1 min read
Spread the love

ಧಾರವಾಡ: ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಡಿಡಿಪಿಐ ಅವರೇ ಮಾಡಿರುವ ಆದೇಶ ಇದೀಗ, ಪಾಲನೆಯಾಗದೇ ಗೊಂದಲ ಸೃಷ್ಟಿಸಿದೆ.

ಧಾರವಾಡ ಶಹರದ ದೈಹಿಕ ಶಿಕ್ಷಣ ಪರಿವೀಕ್ಷಕರನ್ನ ಪ್ರಭಾರಿಯಾಗಿ ನೇಮಕ ಮಾಡುವುದಾದರೇ ಸೇವಾ ಜೇಷ್ಠತೆ ಪರಿಗಣಿಸಿ ಆದೇಶ ಪ್ರಭಾರಿ ನೀಡಬೇಕೆಂದು ಆದೇಶ ಮಾಡಿದೆ. ಆದರೆ, ಈ ಆದೇಶವನ್ನ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರೇ ಗಾಳಿಗೆ ತೂರಿದ್ದಾರೆ.

ಹಗರಣದ ಕೇಂದ್ರವಾಗಿರುವ ಧಾರವಾಡ ಡಿಡಿಪಿಐ ಕಚೇರಿಯಲ್ಲಿ ಕಂಡ ಕಂಡವರ ದಾರಿ ತಪ್ಪಿಸಿ, ತಮ್ಮ ಅನುಕೂಲಕರ ವಿಧಾನವನ್ನ ಅನುಸರಿಸುವತ್ತ ಮುಂದಾಗಿದ್ದಾರೆ. ಇದು ಧಾರವಾಡದ ಸ್ಥಿತಿ.


Spread the love

Leave a Reply

Your email address will not be published. Required fields are marked *