Posts Slider

Karnataka Voice

Latest Kannada News

“ಇಬ್ಬರು MLA”ಗಳ ಜೊತೆಗಿದ್ದ ಪಾಲಿಕೆ ಅಧಿಕಾರಿ ಸಂತೋಷ ಆನಿಶೆಟ್ಟರನ “ಅಕ್ರಮ ಆಸ್ತಿ” ಎಷ್ಟು ಗೊತ್ತಾ….!?

Spread the love

ಧಾರವಾಡ: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಧಾರವಾಡ ಮೂಲದ ಸಂತೋಷ ಅಸನಿಶೆಟ್ಟರ ಅಕ್ರಮ ಆಸ್ತಿಯ ವಿವರವನ್ನ ಲೋಕಾಯುಕ್ತರು ಹೊರ ಹಾಕಿದ್ದು, ಕುಬೇರನ ಆಸ್ತಿ ಬಹಿರಂಗಗೊಂಡಿದೆ.

ಆಸ್ತಿಯನ್ನ ತಮ್ಮ, ಪತ್ನಿಯ ಚಿಕ್ಕಮ್ಮನ ಹೆಸರಿನಲ್ಲಿ ಪತ್ತೆಯಾಗಿದ್ದು, ಎಲ್ಲ ವಿವರವನ್ನ ಲೋಕಾಯುಕ್ತರು ಪತ್ತೆ ಹಚ್ಚಿದ್ದು, ತನಿಖೆ ಮುಂದುವರೆದಿದೆ.

ಸಂತೋಷ ಆನಿಶೆಟ್ಟರ ಮನೆಯಲ್ಲಿ ಸಿಕ್ಕಿರುವ ಚಿನ್ನ, ಬೆಳ್ಳಿಯ ಬಗ್ಗೆಯೂ ಮಾಹಿತಿಯನ್ನ ನೀಡಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಸಂತೋಷ ಆನಿಶೆಟ್ಟರ ಈ ಮೊದಲು ಚಂದ್ರಕಾಂತ ಬೆಲ್ಲದ ಹಾಗೂ ವೀರಣ್ಣ ಮತ್ತಿಗಟ್ಟಿಯವರು ಶಾಸಕರಿದ್ದ ವೇಳೆಯಲ್ಲಿ ಆಪ್ತ ಸಹಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇವರ ಜೊತೆ ಪದೇ ಪದೇ ಫಾರ್ಮ್ ಹೌಸ್‌ಗೆ ಹೋಗಿ “ಅದನ್ನೇಲ್ಲ” ಮುಗಿಸಿಕೊಂಡು ಬರುತ್ತಿದ್ದ ‘ಮುಖವಾಡ’ದ ಇಬ್ಬರು ಪತ್ರಕರ್ತರನ್ನ ಕರೆಸಿ ‘ರಾಜಪ್ರಸಾದ’ದ ಬಗ್ಗೆ ಲೋಕಾಯುಕ್ತರು ವಿಚಾರಣೆ ನಡೆಸಲಿದ್ದಾರೆಂದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *