Posts Slider

Karnataka Voice

Latest Kannada News

‘ಐಐಟಿ’ಗೆ ಸೇರಿ ‘ಐಟಿ’ ಗೌರವ ಹೆಚ್ಚಿಸಿದ “ನಾಝನೀನ್ ತಮಾಟಗಾರ”ಗೆ ಸತ್ಕಾರ…

Spread the love

ಧಾರವಾಡ: ಕಾಂಗ್ರೆಸ್ ಪಕ್ಷದ ಧಾರವಾಡ-71 ಕ್ಷೇತ್ರದ ಪ್ರಬಲ ಆಕಾಂಕ್ಷಿ ಇಸ್ಮಾಯಿಲ ತಮಾಟಗಾರ ಪುತ್ರಿಗೆ ಧಾರವಾಡದಲ್ಲಿಂದು ಆದರದ ಸತ್ಕಾರವನ್ನ ಮಾಡಲಾಯಿತು.

ರೂರ್ಕಿ ಐಐಟಿಯಲ್ಲಿ ಬ್ಯಾಚುಲರ್ ಆಫ್ ಅರ್ಕಿಟೆಕ್ಚರ್‌ಗೆ ಪ್ರವೇಶ ಪಡೆದಿರುವ ನಾಝನೀನ್‌ಗೆ ಮೈಸೂರು ಪೇಟ್ ತೊಡಿಸಿ ಗೌರವಿಸಲಾಯಿತು.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಾಜಿ ಸಚಿವ ಜಮೀರ ಅಹ್ಮದ ಖಾನ, ದೀಪಕ ಚಿಂಚೋರೆ, ಇಸ್ಮಾಯಿಲ ತಮಾಟಗಾರ ಸೇರಿದಂತೆ ಹಲಚರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *