Posts Slider

Karnataka Voice

Latest Kannada News

ಎಸಿಪಿ ಆರ್.ಕೆ.ಪಾಟೀಲ ಬಗ್ಗೆ ಸ್ಪೋಟಕ ಹೇಳಿಕೆ…

Spread the love

ಹುಬ್ಬಳ್ಳಿ: ಸಾರ್ವಜನಿಕರ ಬದುಕಿನಲ್ಲಿ ಬಿರುಗಾಳಿ ಬೀಸಿದಾಗ ಅವರಿಗೆ ತಂಗಾಳಿಯಂತೆ ಬದುಕು ಕಟ್ಟಿಕೊಡಲು ಮುಂದಾಗಬೇಕಾದವರೇ, ಬದಲಾದರೇ ಏನಾಗಬಹುದು ಎಂಬುದಕ್ಕೆ ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ.

ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯನ್ನ ಕಗ್ಗೊಲೆಯ ಹಿಂದೆ ಯಾವ ಯಾವ ಅಧಿಕಾರಿಗಳು ಏನೇನು ಮಾಡಿದ್ದಾರೆ ಎಂಬುದರ ಬಗ್ಗೆ ದೀಪಕನ ಸಹೋದರ ಸಂಜಯ ಸ್ಪೋಟಕ ಹೇಳಿಕೆಯನ್ನ ನೀಡಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ…

ಹತ್ಯೆ ಪ್ರಕರಣವೀಗ ಸಿಓಡಿಯಿಂದ ತನಿಖೆಯಾಗುತ್ತಿದೆ. ಇದರಲ್ಲಿ ಅಡಗಿರುವ ಎಲ್ಲರನ್ನೂ ಹೆಡಮುರಿಗೆ ಕಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.


Spread the love

Leave a Reply

Your email address will not be published. Required fields are marked *