ಹುಬ್ಬಳ್ಳಿ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ವಾಸ್ತು ತಜ್ಞ “ಡಾ.ಚಂದ್ರಶೇಖರ ಗುರೂಜಿ” ಭೀಕರ ಹತ್ಯೆ…

ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡುಹಗಲೇ ಸರಳವಾಸ್ತು ತಜ್ಞ ಡಾ.ಚಂದ್ರಶೇಖರ ಗುರೂಜಿಯವರನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಪ್ರಮುಖ ವೀಡಿಯೋ ಇಲ್ಲಿವೆ ನೋಡಿ…
ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಪ್ರಸಿದ್ದಿ ಪಡೆದಿದ್ದ ಡಾ.ಚಂದ್ರಶೇಖರ ಗುರೂಜಿಯವರನ್ನ ನೋಡಲು ಬಂದಂತೆ ವರ್ತಿಸಿದ ಇಬ್ಬರು ಚಾಕುವಿನಿಂದ 103 ಬಾರಿ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾರೆ.