Posts Slider

Karnataka Voice

Latest Kannada News

ಸಿಎಂ ಬೊಮ್ಮಾಯಿಯವರ “ಹೆಗಲ ಮೇಲೆ ಕೈ”… ಗನ್ ಮ್ಯಾನ್ ಮಾಡಿದ್ದೇನು ಗೊತ್ತಾ…!?

Spread the love

ಹಾವೇರಿ: ರಾಜ್ಯದ ನಾಡದೊರೆ ಇಂದು ತಮ್ಮ ಮತ ಕ್ಷೇತ್ರದಲ್ಲಿದ್ದಾಗ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುತ್ತಿದ್ದಾಗ, ರೈತ ಹೋರಾಟದಲ್ಲಿ ಭಾಗಿಯಾಗುವ ಮಹಿಳೆಯೋರ್ವರು ಹೆಗಲ ಮೇಲೆ ಕೈ ಹಾಕಿದ ಘಟನೆ ನಡೆದಿದೆ.

ಸಂಪೂರ್ಣ ವೀಡಿಯೋ ನೋಡಿ..

ಸಿಎಂ ಬಸವರಾಜ ಬೊಮ್ಮಾಯಿಯವರ ಹೆಗಲ ಮೇಲೆ ಕೈಹಾಕಿದ್ದನ್ನ ನೋಡಿದ ಗನ್ ಮ್ಯಾನ್ ವೊಬ್ಬರು, ಮಹಿಳೆಯ ಕೈಯನ್ನ ತೆಗೆಸಿದರು. ಅಷ್ಟೇ ಅಲ್ಲ, ಪೋಟೊ ತೆಗೆಯುವಂತೆ ಸಾರ್ವಜನಿಕರೊಬ್ಬರು, ಸಿಎಂಗೆ ಮೊಬೈಲ್ ಕೊಟ್ಟಾಗ, ಅದನ್ನ ಬೇರೆಯವರಿಗೆ ಕೊಟ್ಟು ಸಿಎಂ ತೆಗೆಸಿಕೊಂಡಿದ್ದು, ಅವರ ಸರಳತೆಯನ್ನ ತೋರಿಸುತ್ತಿತ್ತು.


Spread the love

Leave a Reply

Your email address will not be published. Required fields are marked *