ಹುಬ್ಬಳ್ಳಿಯಲ್ಲಿ ಅಲ್ತಾಫ್ ಕಿತ್ತೂರಗೆ ಜೀವ ಬೆದರಿಕೆ…!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಿಗೆ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಅಲ್ತಾಫ್ ಕಿತ್ತೂರ ಹೇಳಿದ್ದಿಲ್ಲಿದೆ ನೋಡಿ..
ಘಟನೆಯ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಹೇಳಿದ ಕಿತ್ತೂರ, ಪೊಲೀಸ್ ಕಮೀಷನರ್ ಕೂಡಾ ಯಾವುದೇ ಅಳುಕಿಲ್ಲದೇ ಇರುವಂತೆ ತಿಳಿಸಿದ್ದಾರೆಂದು ಹೇಳಿದರು.