Posts Slider

Karnataka Voice

Latest Kannada News

ರಾಜೀನಾಮೆ ಕೊಟ್ಟು ಮನೀಗಿ ಹೊಕ್ಕೇನಿ ಅಂದಿಲ್ಲವರು: ಸಚಿವ ಪ್ರಲ್ಹಾದ ಜೋಶಿ…!

Spread the love

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡುವ ಪ್ರಮೇಯ ಬರೋದಿಲ್ಲವೆಂದು ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಪೂರ್ತಿ ವೀಡಿಯೋ ಇಲ್ಲಿದೆ ನೋಡಿ..

ಯಾವುದೇ ಕಾರಣಕ್ಕೆ ಬದಲಾವಣೆ ಆಗೋದಿಲ್ಲ. ಇಂತಹ ವಯಸ್ಸಿನಲ್ಲೂ ಉತ್ತಮ ಕಾರ್ಯವನ್ನ ಮಾಡುತ್ತಿದ್ದಾರೆ. ಪಾರ್ಟಿ ಏನೂ ಹೇಳುತ್ತದೆ ಅದನ್ನ ಮಾಡುತ್ತೇನೆ ಎಂದು ಹೇಳಿದ್ದಾರೆ ಹೊರತಾಗಿ, ರಾಜೀನಾಮೆ ಕೊಟ್ಟು ಮನೆಗೆ ಹೋಗ್ತೀನಿ ಅಂದಿಲ್ಲವೆಂದು ಹೇಳಿದರು.


Spread the love

Leave a Reply

Your email address will not be published. Required fields are marked *