ಹಳ್ಳಿಗೇರಿಯಲ್ಲಿ ಪಿಡಿಓ ಮೇಲೆ ಹಲ್ಲೆ.. ಸಿಸಿಟಿವಿ ದೃಶ್ಯಾವಳಿಗಳಿವೆ…!

Pneumonia coronavirus
ಧಾರವಾಡ: ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಪಿಡಿಓ ತಿಳುವಳಿಕೆ ಹೇಳಿದ್ದನ್ನ ಪ್ರಶ್ನಿಸಿ, ಯುವಕನೋರ್ವ ಪಂಚಾಯತಿಗೆ ಬಂದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಪಿಡಿಓ ಮೃತ್ಯುಂಜಯ ಮೆಣಸಿನಕಾಯಿ ಅವರ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಕೋಪ ಎಷ್ಟಿದೆ ಎನ್ನುವುದು ಗೊತ್ತಾಗಿದೆ. ಕೊರೋನಾ ನಿಯಮಗಳನ್ನು ಪಾಲಿಸಬೇಕಾದ ಗ್ರಾಮೀಣ ಪ್ರದೇಶದವರು ಇಂತಹದ್ದೇ ಕಾರಣದಿಂದಾಗಿ ಕೊರೋನಾಗೆ ಬಲಿಯಾಗುತ್ತಿದ್ದಾರೆ.