ಧಾರವಾಡ ಜಿಲ್ಲೆಗೆ ಸಂತಸದ ಸುದ್ದಿ: ಪಾಸಿಟಿವಗಿಂತ ಗುಣಮುಖರಾದವರೇ ಹೆಚ್ಚು…!

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 47930ಮ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯಾಧ್ಯಂತ 490 ಸೋಂಕಿತರು ಸಾವಿಗೀಡಾಗಿದ್ದಾರೆ. ಬೆಂಗಳೂರೊಂದರಲ್ಲೇ ಸುಮಾರು 281 ಸೋಂಕಿತರು ಸಾವಿಗೀಡಾಗಿದ್ದಾರೆ.

ಧಾರವಾಡದ ಜಿಲ್ಲೆಯಲ್ಲಿ ಇಂದು 777 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 826 ಸೋಂಕಿತರು ಗುಣಮುಖರಾಗಿದ್ದು, ನಾಲ್ಕು ಸೋಂಕಿತರು ಸಾವಿಗೀಡಾಗಿದ್ದಾರೆ.
ಕಳೆದ ವಾರದಿಂದ ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಮಾತ್ರ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಆದಷ್ಟು ಜಾಗೃತೆಯನ್ನ ವಹಿಸಬೇಕಾದ ಅವಶ್ಯಕತೆಯಿದೆ.