Karnataka Voice

Latest Kannada News

ಶಾಸಕ ಮುನೇನಕೊಪ್ಪ ಅಮೋಘ ಬ್ಯಾಟಿಂಗ್- ಶೆಟ್ಟರ ಪುತ್ರ ಸಂಕಲ್ಪ ಪ್ರೇಕ್ಷಕ…!

ಹುಬ್ಬಳ್ಳಿ: ಕ್ಲಬ್ ರಸ್ತೆಯಲ್ಲಿರುವ ರೇಲ್ವೆ ನಿಲ್ದಾಣದಲ್ಲಿ ಇಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಮೋಘ ಬ್ಯಾಟಿಂಗ್ ಮಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು.

ಬ್ಯಾಟಿಂಗ್ ಹೇಗಿತ್ತು ನೋಡಿ..

ದಿವಂಗತ ಸಹದೇವ ವೈ.ಹಿರೇಕೆರೂರ ಸ್ಮರಣಾರ್ಥ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಉದ್ಘಾಟನೆ ಮಾಡಿದ ನವಲಗುಂದ ಕ್ಷೇತ್ರದ ಶಾಸಕ ಹಾಗೂ ಕೆಯುಐಎಫ್ ಡಿಸಿ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ಪಾಲಿಕೆಯ ಮಾಜಿ ಸದಸ್ಯ ಶಿವಣ್ಣ ಹಿರೇಕೆರೂರ, ಬಿಜೆಪಿ ಮುಖಂಡ ಉಮೇಶ ಧುಷಿ, ಸಚಿವ ಜಗದೀಶ ಶೆಟ್ಟರ ಪುತ್ರ ಸಂಕಲ್ಪ ಶೆಟ್ಟರ, ಸಂಬಾಜಿರಾವ್ ದಳವಿ, ಚೇತನ ಹಿರೇಕೆರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *