Posts Slider

Karnataka Voice

Latest Kannada News

ರಸ್ತೆಯಲ್ಲೇ ಶಿಕ್ಷಕರ ಪ್ರೀತಿಗೆ ತಲೆಬಾಗಿದ ಸಭಾಪತಿ ಬಸವರಾಜ ಹೊರಟ್ಟಿ…!

1 min read
Spread the love

ನವಲಗುಂದ: ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರು ನೂತನ ಸಭಾಪತಿಯಾದ ಹಿನ್ನೆಯಲ್ಲಿ ಕೇತ್ರ ಶಿಕ್ಷಣಾಧಿಕಾರಿ ಗೀರಿಶ ಪದಕಿ ಸೇರಿದಂತೆ ಹಲವರು ಆದರದಿಂದ ಪಟ್ಟಣದಲ್ಲಿ ಸತ್ಕರಿಸಿದರು.
ಬಾಗಲಕೋಟೆಗೆ ಹೊರಟಿದ್ದ ಸಭಾಪತಿ ಬಸವರಾಜ ಹೊರಟ್ಟಿಯವರು ನವಲಗುಂದ ಪಟ್ಟಣದಲ್ಲಿ ವಾಹನ ನಿಲ್ಲಿಸಿ ಶಿಕ್ಷಕ ಸಮೂಹವನ್ನ ಭೇಟಿಯಾದರು.
ಈ ಸಮಯದಲ್ಲಿ ಮೈಸೂರು ಪೇಟ್ ತೊಡಿಸಿದ ಶಿಕ್ಷಕರು, ಹೊರಟ್ಟಿಯವರನ್ನ ಮನದುಂಬಿ ಹಾರೈಸಿದರು.ಬಿ.ಜಿ ತೊಗರಿ, ಶಿಕ್ಷಕರುಗಳಾದ ಎಸ್.ಎಪ್.ಈರಡ್ಡಿ, ಎ.ಬಿ.ಕೊಪ್ಪದ, ರಾಮರಡ್ಡಿ ನೇಗಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ವಾಯ್.ಎಚ್.ಬಣವಿ, ಆರ್.ಎಸ್.ಪಾಟೀಲ್,ವಿ.ಎಸ್. ಶಿವನಗೌಡ್ರ, ಎಲ್.ಎಚ್ ಕಮ್ಮಾರ, ಪಿ.ಚ್.ಡೊಂಬರ, ಬೋವಿ, ಎಲ್‌.ವಾಯ್. ರಾಯಪ್ಪನವರ, ಎನ್.ವಿ. ಕುರವತ್ತಿಮಠ, ಪಿ.ಸಿ.ಸುರಪ್ಪನವರ, ಯು.ಎ.ಗದಗ, ಎಸ್.ಡಿ. ಬುಡ್ಡಮ್ಮನವರ, ಎಸ್.ಎಲ್.ಮಠಮತಿ, ಕೆ.ಆರ್. ಮುಲ್ಲಾ, ವಿ.ಎಚ್.ಚಾಕಲಬ್ಬಿ, ಎಸ್.ಎಂ.ಬೆಂಜಿಕೆರಿ, ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed