Posts Slider

Karnataka Voice

Latest Kannada News

ಕೆರೆಯಲ್ಲಿ ದುರ್ಮರಣ:  3ವಿದ್ಯಾರ್ಥಿಗಳು ಸಾವು

1 min read
Spread the love

ತುಮಕೂರು: ಗುಬ್ಬಿಯ ಕೆರೆಯಲ್ಲಿ ಈಜಲು ಹೋಗಿದ್ದ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಒಟ್ಟು ಐವರು ವಿದ್ಯಾರ್ಥಿಗಳು ಈಜಲು ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಎಸ್ಸಿ-ಎಸ್ಟಿ ವಸತಿ ನಿಲಯದಲ್ಲಿದ್ದ ಶ್ರೀನಿವಾಸ್, ದರ್ಶನ್ ಮತ್ತು ನಂದನ್ ಮೃತಪಟ್ಟಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನ ಳಿಸಲು ಅಗ್ನಿಶಾಮಕ ದಳ ಮತ್ತು ಪೊಲೀಸರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ವಸತ ನಿಲಯದ ಸಮೀಪದಲ್ಲಿ ಕೆರೆ ಇದ್ದು ಆಗಾಗ ವಿದ್ಯಾರ್ಥಿಗಳು ಕೆರೆಗೆ ಹೋಗುತ್ತಿದ್ದರು.


Spread the love

Leave a Reply

Your email address will not be published. Required fields are marked *

You may have missed