Posts Slider

Karnataka Voice

Latest Kannada News

ಸರ್.. ಟೀಚರ್.. ನೀವೂ ಶಾಲೆ ಬಿಟ್ಟು ಹೊರಗೇ ಇರೋದು ಸರಕಾರಕ್ಕೆ ಗೊತ್ತಾಗಿದೆ: ನಿಮಗಾಗಿಯೇ ಶಿಕ್ಷಕ ಮಿತ್ರ APP

1 min read
Spread the love

ಬೆಂಗಳೂರು: ಕೆಲವು ಶಿಕ್ಷಕ-ಶಿಕ್ಷಕಿಯರು ಪದೇ ಪದೇ ಕಚೇರಿಯ ಹೆಸರಿನಲ್ಲಿ ಶಾಲೆ ಬಿಟ್ಟು ಹೊರಗೆ ಇರಬೇಕಾದ ಸ್ಥಿತಿಯನ್ನ ಹೋಗಲಾಡಿಸಲು ರಾಜ್ಯ ಸರಕಾರ ಬಜೆಟ್ ನಲ್ಲಿ ಶಿಕ್ಷಕ ಮಿತ್ರ ಯೋಜನೆಯನ್ನ ಜಾರಿಗೆ ತಂದು ಶಿಕ್ಷಣವನ್ನ ಇನ್ನಷ್ಟು ಬಲಪಡಿಸಲು ಮುಂದಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಸಮಯದಲ್ಲಿ ಈ ವಿಚಾರವನ್ನ ಪ್ರಸ್ತಾಪಿಸಿ, ಶಿಕ್ಷಕರಿಗೆ ಉಪಯೋಗವಾಗುವ ಕಾರ್ಯವನ್ನ APP ಮೂಲಕ ಒದಗಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಕಚೇರಿಯ ನೆಪದಲ್ಲಿ ಅಲೆದಾಡುವ ಶಿಕ್ಷಕರಿಗೆ ಚಾಟಿಯೇಟು ನೀಡಲು ಸರಕಾರ ಮುಂದಾಗಿದಂತಾಗಿದೆ.


Spread the love

Leave a Reply

Your email address will not be published. Required fields are marked *