Posts Slider

Karnataka Voice

Latest Kannada News

ನಾಯಿ ತಿಂದ ಚಿರತೆ: ತೋಟದ ಮನೆಯಲ್ಲೀಗ ಭಯವೋ ಭಯ

1 min read
Spread the love

ಮಂಡ್ಯ: ತೋಟದ ಮನೆಯಲ್ಲಿ ಸಾಕಿದ ನಾಯಿಯನ್ನ ತಿಂದು ಹಾಕಿರುವ ಘಟನೆ ಕೆ.ಆರ್.ಪೇಟೆ ಆಲೂಕಿನ ಶೀಳನಕೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದಲ್ಲಿ ಸಂಭವಿಸಿದ್ದು, ಗ್ರಾಮಸ್ಥರೆಲ್ಲರೂ ಭಯದಿಂದ ನರಳುವಂತಾಗಿದೆ.

ಮೋಹನ್ ಎಂಬುವವರಿಗೆ ಸೇರಿದ್ದ ತೋಟದಲ್ಲಿ ರಾತ್ರಿ ಘಟನೆ ನಡೆದಿದ್ದು, ತೋಟದಲ್ಲಿದ್ದ ನಾಯಿಯನ್ನ ಚಿರತೆ ಎಳೆದುಕೊಂಡು ಹೋಗಿದೆ. ಆಗಾಗ ಈ ಪ್ರದೇಶದಲ್ಲಿ ಚಿರತೆ ಕಂಡು ಬಂದರೂ, ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದು, ಹೀಗೆ ಸ್ಥಿತಿ ಮುಂದುವರೆದರೇ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *