Posts Slider

Karnataka Voice

Latest Kannada News

ಸುತ್ತೂರು ಮಠಕ್ಕೆ ಮೂವರು ಸಚಿವರ ಭೇಟಿ: ಸುರಕ್ಷಿತ ಅಂತರ ಕಾಯ್ದುಕೊಂಡ ಎಚ್.ವಿಶ್ವನಾಥ

1 min read
Spread the love

ಮೈಸೂರು: ಸ್ವಪಕ್ಷೀಯ ಸಚಿವರಿಂದಲೇ ಅಂತರ ಕಾಯ್ದುಕೊಂಡ ಮಾಜಿ ಸಚಿವ ಎಚ್. ವಿಶ್ವನಾಥ್. ಸಚಿವರಾದ ಜಗದೀಶ್ ಶೆಟ್ಟರ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು ಜೆ.ಎಸ್.ಎಸ್ ವಿದ್ಯಾಪೀಠದಿಂದ ತಯಾರಿಸಿದ ವಿಶೇಷ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದು, ಆಗ ವಿಶ್ವನಾಥ್ ಈ ರೀತಿ ನಡೆದುಕೊಂಡಿದ್ದಾರೆ.

ಸಚಿವರು ಸುತ್ತೂರು ಸ್ವಾಮೀಜಿ ಸಮೀಪ ಕುಳಿತರೆ ಸ್ವಲ್ಪ ಅಂತರದಲ್ಲಿ ಕುಳಿತ ಎಚ್. ವಿಶ್ವನಾಥ್. ಸರ್ಕಾರದೊಂದಿಗಿನ ಮುನಿಸನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ ವಿಶ್ಚನಾಥ್. ಮೈಸೂರಿಗೆ ಬಂದರೂ ಮಾಜಿ ಸಚಿವ ಎಚ್. ವಿಶ್ವನಾಥ್ ಅವರನ್ನು ಭೇಟಿಯಾಗದ ಸಚಿವ ಭೈರತಿ ಬಸವರಾಜು. ಈ ಪರಿಣಾಮ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.


Spread the love

Leave a Reply

Your email address will not be published. Required fields are marked *