Posts Slider

Karnataka Voice

Latest Kannada News

ಅಧಿಕಾರಿ-ಪೇದೆಗೆ ಕೊರೋನಾ: ಸಕ್ಕರೆ ನಾಡಿನ ಅಧಿಕಾರಿಗಳಲ್ಲಿ ಹೆಚ್ಚಿದ ನಡುಕ

Spread the love

ಮಂಡ್ಯ: ಮಂಡ್ಯ ಜಿಲ್ಲಾಡಳಿತದಲ್ಲಿ  ಸೋಂಕಿತ ಅಧಿಕಾರಿ ಮತ್ತು ಪೊಲೀಸ್ ಪೇದೆಯಿಂದ ಆತಂಕ ಮನೆ ಮಾಡಿದ್ದು, ಸಕ್ಕರೆನಾಡಲ್ಲಿ ಸಮುದಾಯಕ್ಕೆ ಹರಡಲಿದೆಯಾ ಕೊರೋನಾ..? ಎಂಬ ಸಂಶಯ ಮನೆ ಮಾಡಿದೆ.

ಇಬ್ಬರ ಸೋಂಕು ಹಲವಾರು ಜನರಿಗೆ ಹರಡಿರೋ ಸಾಧ್ಯತೆಯಿದ್ದು,  ಇವರಿಬ್ಬರ ಟ್ರಾವೇಲ್ ಹಿಸ್ಟರಿ ಕೇಳಿಯೇ ಜಿಲ್ಲಾಡಳಿತ ಕಂಗಾಲಾಗಿದೆ. ಇಬ್ಬರು ಸೋಂಕಿತರಿಂದ ಸಾವಿರಕ್ಕೂ ಹೆಚ್ಚ ಜನರು  ಕ್ವಾರೆಂಟೈನ್ ಸಾಧ್ಯತೆಯಿದೆ. ಇಬ್ಬರು ಸೋಂಕಿತರಿಂದ ಸರ್ಕಾರಿ ಅಧಿಕಾರಿಗಳಿಗೆ ಆತಂಕವುಂಟಾಗಿದೆ.  ಮಳವಳ್ಳಿ CDPO ಪ್ರಕರಣದಲ್ಲಿ ಖುದ್ದು ಸ್ವತಃ ಕೊವೀಡ್ ಪರೀಕ್ಷೆ ಮಾಡಿಸಿಕೊಳ್ತಿರೋ ತಾಲೂಕು ಆಳಿತದ ಅಧಿಕಾರಿಗಳು. KR ಪೇಟೆ ಪೇದೆಗೆ ಸೋಂಕು ಖಚಿತವಾದ ಕಾರಣ ಇಂದು ಕೆ.ಆರ್.ಪೇಟೆ ತಾಲೂಕಿನ ಪೊಲೀಸರಿಗೆ ಕೊವೀಡ್ ಟೆಸ್ಟ್ ಗೆ ಎಸ್ಪಿ‌ ಸೂಚನೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *