Posts Slider

Karnataka Voice

Latest Kannada News

ನೀವೂ ಬರೋವಾಗ ನಮಗೆ ಹೇಳಿ: ಜಗದೀಶ ಶೆಟ್ಟರಗೆ ಒತ್ತಾಯಿಸಿದ ಬಿಜೆಪಿ ಕಾರ್ಯಕರ್ತರು

1 min read
Spread the love

ರಾಮನಗರ: ಹಾರೋಹಳ್ಳಿಯ ಸ್ಟವ್ ಕ್ರಾಫ್ಟ್ ಕಂಪನಿಗೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಸಚಿವ ಜಗದೀಶ ಶೆಟ್ಟರಗೆ ಮುಜುಗರವಾಗುವಂತೆ ನಡೆದುಕೊಂಡ ಘಟನೆ ನಡೆಯಿತು.

ರಾಮನಗರ ಜಿಲ್ಲೆ ಕನಕಪುರ ವ್ಯಾಪ್ತಿಯ ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರ ಆಗಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲು ಶೆಟ್ಟರ ಆಗಮಿಸಿದ್ದರು. ಜಗದೀಶ್ ಶೆಟ್ಟರ್ ಗೆ ಮಣಿ ಹಾರ ಹಾಕಿದ ಬಿಜೆಪಿ ಕಾರ್ಯಕರ್ತರು. ಹಾರಕ್ಕೂ ಸಹ ಸ್ಯಾನಿಟೈಜರ್ ಸಿಂಪಡಿಸಿದ ಕಾರ್ಖಾನೆಯ ಸಿಬ್ಬಂದಿ. ಈ ಕಾರಣಕ್ಕೆ ಕಾರ್ಯಕರ್ತರು, ನೀವು ಬರುವಾಗ ನಮಗೆ ಮಾಹಿತಿ ಕೊಡಿ ಒತ್ತಾಯಿಸಿದರು.


Spread the love

Leave a Reply

Your email address will not be published. Required fields are marked *