Posts Slider

Karnataka Voice

Latest Kannada News

ಅಧಿಕಾರಿ ಬೆದರಿಕೆ: ಬಿಜೆಪಿ ಶಾಸಕರ ಬೆಂಬಲಿಗರ ಮೇಲೆ ಎಫ್ ಆರ್ ಐ

1 min read
Spread the love

ಕಲಬುರಗಿ: ಬಿಸಿಎಂ ಅಧಿಕಾರಿ ರಮೇಶ್ ಸಂಗಾಗೆ ಬೆದರಿಕೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್  ರೇವೂರ ಬೆಂಬಲಿಗರ‌ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ದಕ್ಷಿಣ ಕ್ಷೆತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಬೆಂಬಲಿಗರ ಧಮ್ಕಿ ಹಿನ್ನಲೆ‌ಯಲ್ಲಿ ಗುಲಬರ್ಗಾ ವಿವಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಶಾಸಕರ ಬೆಂಬಲಿಗರಾದ ಮಾಜಿ ಕಾರ್ಪೊರೇಟರ್ ಪ್ರಭು ಹಾದಿಮನಿ, ವಿಶಾಲ್ ಧರ್ಗಿ ಹಾಗೂ ಚಂದ್ರಕಾಂತ ಸಂತಪೂರ ವಿರುದ್ದ ದೂರು ನೀಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲಬುರಗಿ ಜಿಲ್ಲಾ ಅಧಿಕಾರಿ ರಮೇಶ್ ಸಂಗಾ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸೈಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರ ಅಡಿಯಲ್ಲಿ ಎಫ್ ಐ ಆರ್ ದಾಖಲು ಮಾಡಿ, ಐಪಿಸಿ ಸೆಕ್ಷನ್ 186 ,504 , 34 , 506ರ ಕೇಸ್ ಹಾಕಿದ್ದಾರೆ.


Spread the love

Leave a Reply

Your email address will not be published. Required fields are marked *