Posts Slider

Karnataka Voice

Latest Kannada News

ಕೋಳಿ ತಿನ್ನಲು ಬಂದು ಮನೆಯಲ್ಲಿ ಸೆರೆಯಾದ ಮೂರು ವರ್ಷದ ಚಿರತೆ

Spread the love

ಮೈಸೂರು: ಕೋಳಿ ಸಾಕಾಣಿಕೆ ಮನೆಯ ಒಳಗೆ ಹಠಾತ್  ಗಂಡು ಚಿರತೆ ಪ್ರವೇಶಿಸಿದ್ದು, ಮನೆಯ ಮಾಲೀಕ ಚಿರತೆಗರಿವಿಲ್ಲದಂತೆ ಮನೆ ಬಾಗಿಲು ಮುಚ್ಚಿ ಸಮಯ ಪ್ರಜ್ಞೆ ಮೆರೆದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕುನ್ನಪಟ್ಟಣ ಗ್ರಾಮದ ತೋಟದ ಮನೆಯಲ್ಲಿ ಸಂಭವಿಸಿದೆ.

ರಾಮನಾಯ್ಕ ಎನ್ನುವವರಿಗೆ ಸೇರಿದ ಕೋಳಿಯ ಮನೆಯೊಳಗೆ ಚಿರತೆ ನುಗ್ಗಿತ್ತು. ಚಿರತೆಯನ್ನ  ಅರಣ್ಯ ಇಲಾಖೆ ಸಿಬ್ಬಂದಿಗಳು  ಸೆರೆಹಿಡಿದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರ ಮಾಡಿದರು. ಇಂಗು ತಿಂದು ಮಂಗನಂತಾದ ಸೆರೆಸಿಕ್ಕ ಚಿರತೆಯನ್ನ ನೋಡಲು ಗ್ರಾಮದ ಜನರು ಮುಗಿಬಿದ್ದಿದ್ದರು.


Spread the love

Leave a Reply

Your email address will not be published. Required fields are marked *