Posts Slider

Karnataka Voice

Latest Kannada News

ಶಿರಡಿನಗರದಲ್ಲಿ ಪರಿಸರ ದಿನಾಚರಣೆ ಮಾಡಿದ ಬಿಇಓ ಕರಿಕಟ್ಟಿ

Spread the love

 ಹುಬ್ಬಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಶಹರ  ಕ್ಷೇತ್ರ ಶಿಕ್ಷಣಾಧಿಕಾರಿ  ಶ್ರೀಶೈಲ ಕರಿಕಟ್ಟಿ ಶಿರಡಿನಗರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ  ಸಸಿ ನೆಟ್ಟರು.

ಈ ಸಂದರ್ಭಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ  ಎಂ.ಎಸ್.ಶಿವಳ್ಳಿಮಠ .ಇಸಿಓ ಲೋಕೇಶ್, ಸಿ.ಆರ್.ಪಿ ಗಳಾದ ರಾಜೇಸಾಬ ಬಡಗಿ. ಮಮ್ತಾಜ ನದಾಫ, ಶಿರಡಿ ನಗರ ಶಾಲೆಯ ಪ್ರಧಾನಗುರುಗಳಾದ ಜಿ.ಎಲ್.ಕಬ್ಬೇರ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *