Breaking News ನಮ್ಮೂರು ಕೃಷ್ಣಾ ಬಾಜಪೇಯಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ MD 5 years ago Karnataka Voice Spread the loveಬೆಂಗಳೂರು: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕೃಷ್ಣಾ ವಾಜಪೇಯಿ ಅವರನ್ನ ಸರಕಾರ ವರ್ಗಾವಣೆ ಮಾಡಿದೆ. ನಿನ್ನೇಯಷ್ಟೇ ರಾಜೇಂದ್ರ ಚೋಳನ್ ಅವರನ್ನ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದ ಸರಕಾರ, ಇಂದು ಇವರನ್ನ ಈ ಸ್ಥಳಕ್ಕೆ ವರ್ಗಾವಣೆ ಮಾಡಿದೆ. Spread the love Continue Reading Previous ರಾಜ್ಯದಲ್ಲಿಂದು 6128 ಪಾಸಿಟಿವ್ ಕೇಸ್- 83 ಸಾವು- 3793 ಜನ ಗುಣಮುಖNext ಧಾರವಾಡ ಜಿಲ್ಲೆಯ ಸೋಂಕಿತ 6 ಜನ ಮೃತರು ಎಲ್ಲಿಯವರು ಗೊತ್ತಾ…?