Karnataka Voice

Latest Kannada News

ಸಿನೇಮಾ ಥೇಟರ್ ಆರಂಭಕ್ಕೂ ಗ್ರೀನ್ ಸಿಗ್ನಲ್- ಸಂಡೇ ಲಾಕ್‌ಡೌನ್ ಕ್ಯಾನ್ಸಲ್: ಜಿಲ್ಲಾಧಿಕಾರಿಗಳ ಹೊಸ ಆದೇಶ

ಧಾರವಾಡ: ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳನ್ನ ಕ್ರೋಡಿಕರಿಸಿ ಹೊಸ ಆದೇಶವನ್ನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೊರಹಾಕಿದ್ದು, ಇನ್ನೂ ನಾಲ್ಕು ದಿನಗಳ ನಂತರ ಸಿನೇಮಾ ಥೇಟರ್‌ಗಳನ್ನ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಹುತೇಕವಾಗಿ ಮೊದಲಿನಂತೆ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಬೇಕಿದೆ. ಆದೇಶ ಇಡೀ ಪ್ರತಿ ಇಲ್ಲಿದೆ ನೋಡಿ…

Leave a Reply

Your email address will not be published. Required fields are marked *