Posts Slider

Karnataka Voice

Latest Kannada News

ಶ್ರೀ ರಾಮಮಂದಿರ ನಿರ್ಮಾಣ: ನಿಧಿ ಸಮರ್ಪಣಾ ಅಭಿಯಾನ- ಭಾಗವಹಿಸಲು ಸಂಘಟಕರ ಕರೆ

1 min read
Spread the love

ಹುಬ್ಬಳ್ಳಿ: ಭವಾನಿನಗರದ ಸಹಜೀವನ ಅಪಾರ್ಟಮೆಂಟಿನ ಎದುರಿಗಿರುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪ್ರಾಂತದ ಕಾರ್ಯಾಲಯದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

 

⭐ ಪ್ರಾಂತ ಕಾರ್ಯಾಲಯದ ಉದ್ಘಾಟನಾ ಸಮಾರಂಭ  ⭐

▪ನಾಳೆ ಮಂಗಳವಾರ 22.12.2020

▪ಬೆಳಿಗ್ಗೆ 11.30

▪ವಿಳಾಸ:

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಪ್ರಾಂತ ಕಾರ್ಯಾಲಯ

  C/O ಬಸವರಾಜ ಹೆಬಸೂರ

ಗೋಪಾಲ ನಿವಾಸ

ಸಹಜೀವನ ಅಪಾರ್ಟಮೆಂಟ ಎದುರು

2 ನೇ ಕ್ರಾಸ್

ಭವಾನಿ ನಗರ

ಹುಬ್ಬಳ್ಳಿ – 580032


Spread the love

Leave a Reply

Your email address will not be published. Required fields are marked *