Posts Slider

Karnataka Voice

Latest Kannada News

ತಲವಾಯಿ: ತಮ್ಮನ ಹತ್ಯೆಯ ಹಿಂದಿನ‌ ಸತ್ಯ ಬಿಚ್ಚಿಟ್ಟ ಕೊಲೆಗಾರ… Exclusive video

1 min read
Spread the love

ಧಾರವಾಡ: ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದ ಸಹೋದರ ಹತ್ಯೆಯ ಹಿಂದಿನ‌ ಸತ್ಯವನ್ನ ಸ್ವತಃ ಆರೋಪಿಯಾಗಿರುವ ಅಣ್ಣ ಮಾಧ್ಯಮಗಳ ಮುಂದೆ ಬಹಿರಂಗ ಮಾಡಿರುವ ಅಪರೂಪದ ಪ್ರಕರಣ ನಡೆದಿದೆ.

ಮೊದಲು ಈ ವೀಡಿಯೋ ನೋಡಿ…

ಫಕ್ಕೀರಪ್ಪ ಕಮ್ಮಾರ ಮತ್ತು ಅಶೋಕ ಕಮ್ಮಾರ ಸಹೋದರರು. ಅಶೋಕ ಸ್ವಂತ ಅಕ್ಕನ ಮಗಳನ್ನ ಮದುವೆಯಾಗಿದ್ದ. ಅದೇ ಅಕ್ಕನ‌ ಹೆಸರಿನಲ್ಲಿ ಸರಕಾರದ ಪ್ಲಾಟ್ ಬಂದಿತ್ತು. ಆದರೆ, ಅಕ್ಕನಿಗೆ ಸಂಬಂಧಿಸಿದ ಜಾಗ ಪ್ಲಾಟ್‌ಗೆ ಆಗುವಷ್ಟು ಇರಲಿಲ್ಲ. ಕೊಲೆಗೆ ಕಾರಣವಾಗಿದ್ದು ಇದೇ ಘಟನೆ.


Spread the love

Leave a Reply

Your email address will not be published. Required fields are marked *