ತಲವಾಯಿ: ತಮ್ಮನ ಹತ್ಯೆಯ ಹಿಂದಿನ ಸತ್ಯ ಬಿಚ್ಚಿಟ್ಟ ಕೊಲೆಗಾರ… Exclusive video
1 min read![](https://karnatakavoice.com/wp-content/uploads/2024/02/InShot_20240221_163214407-1.jpg)
ಧಾರವಾಡ: ತಾಲೂಕಿನ ತಲವಾಯಿ ಗ್ರಾಮದಲ್ಲಿ ನಡೆದ ಸಹೋದರ ಹತ್ಯೆಯ ಹಿಂದಿನ ಸತ್ಯವನ್ನ ಸ್ವತಃ ಆರೋಪಿಯಾಗಿರುವ ಅಣ್ಣ ಮಾಧ್ಯಮಗಳ ಮುಂದೆ ಬಹಿರಂಗ ಮಾಡಿರುವ ಅಪರೂಪದ ಪ್ರಕರಣ ನಡೆದಿದೆ.
ಮೊದಲು ಈ ವೀಡಿಯೋ ನೋಡಿ…
ಫಕ್ಕೀರಪ್ಪ ಕಮ್ಮಾರ ಮತ್ತು ಅಶೋಕ ಕಮ್ಮಾರ ಸಹೋದರರು. ಅಶೋಕ ಸ್ವಂತ ಅಕ್ಕನ ಮಗಳನ್ನ ಮದುವೆಯಾಗಿದ್ದ. ಅದೇ ಅಕ್ಕನ ಹೆಸರಿನಲ್ಲಿ ಸರಕಾರದ ಪ್ಲಾಟ್ ಬಂದಿತ್ತು. ಆದರೆ, ಅಕ್ಕನಿಗೆ ಸಂಬಂಧಿಸಿದ ಜಾಗ ಪ್ಲಾಟ್ಗೆ ಆಗುವಷ್ಟು ಇರಲಿಲ್ಲ. ಕೊಲೆಗೆ ಕಾರಣವಾಗಿದ್ದು ಇದೇ ಘಟನೆ.