Posts Slider

Karnataka Voice

Latest Kannada News

ಧಾರವಾಡ ಜೋಡಿ ಕೊಲೆ: ಹತ್ಯೆಯಾದವನೇ “7ನೇ” ಆರೋಪಿ- ಅಸಲಿಯತ್ತು ಬಿಚ್ವಿಟ್ಟ ಪೊಲೀಸರು…!!!

1 min read
Spread the love

ಧಾರವಾಡ: ನಗರದ ಕಮಲಾಪೂರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಬಗ್ಗೆ ಸ್ವತಃ ಪೊಲೀಸರೇ 36 ಗಂಟೆಯಲ್ಲಿ ಅಸಲಿಯತ್ತನ್ನ ಬಹಿರಂಗಪಡಿಸಿದ್ದು, ಕೊಲೆಯಾದ ವ್ಯಕ್ತಿಯೂ ಆರೋಪಿಯಾಗಿದ್ದಾನೆ.

ಹೌದು… ಅಚ್ಚರಿಯಾಗಬೇಡಿ. ಗಣೇಶ ಅಲಿಯಾಸ್ ಗಣಿ ಎಂಬಾತ ಕೂಡ ಮೊಹ್ಮದ ಕುಡಚಿಯ ಮನೆ ಬಳಿಯೇ ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಆತ ಕೂಡಾ ಏಳನೇ ಆರೋಪಿಯಾಗಿದ್ದಾನೆ.

ಎಸಿಪಿ ವಿಜಯಕುಮಾರ ತಳವಾರ ಹಾಗೂ ವಿನೋದ ಮುಕ್ತೆದಾರ ನೇತೃತ್ವದಲ್ಲಿ ಇನ್ಸಪೆಕ್ಟರುಗಳಾದ ಸಂಗಮೇಶ ದಿಡಿಗನಾಳ, ಶಂಕರಗೌಡ ತಂಡವೂ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

More Stories

Leave a Reply

Your email address will not be published. Required fields are marked *

You may have missed