Posts Slider

Karnataka Voice

Latest Kannada News

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ “ಅಚ್ಚರಿ” ಅಭ್ಯರ್ಥಿಯನ್ನ ಕಣಕ್ಕೀಳಿಸಲು ಸಜ್ಜು ಮಾಡಿದೇಯಾ ಬಿಜೆಪಿ…!!??

1 min read
Spread the love

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆತ್ಮೀಯ

ಅವರು ಬಿಜೆಪಿ ಬಿಟ್ಟು, ಕೆಜೆಪಿ ಕಟ್ಟಿದಾಗಲೂ ಬಿಜೆಪಿಗೆ ಮರಳಿದಾಗಲೂ ಜೊತೆಗಿರುವ ಜನನಾಯಕ

ಹಾವೇರಿ: ಲೋಕಸಭಾ ಚುನಾವಣೆಯ ರಂಗು ಹೆಚ್ಚಾಗುತ್ತಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಅಚ್ಚರಿಯ ಅಭ್ಯರ್ಥಿಯನ್ನ ಕಣಕ್ಕೀಳಿಸಲು ವೇದಿಕೆಯನ್ನ ಸಿದ್ಧಪಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು… ಈಗಾಗಲೇ ಆ ಅಭ್ಯರ್ಥಿ ಪ್ರತಿ ದಿನವೂ ನೂರಾರೂ ಜನರ ಬಳಿ ತೆರಳಿ ಮೋದಿಯವರು ಜಾತ್ಯತೀತರು ಎಂಬುದನ್ನ ಸಾಕ್ಷ್ಯಗಳ ಸಮೇತ ಕರಪತ್ರವನ್ನ ತಲುಪಿಸುತ್ತಿದ್ದಾರೆ. ಅವರು ಯಾರೂ ಎಂಬುದರ ಬಗ್ಗೆ ಇಲ್ಲಿದೆ ನೋಡಿ ವೀಡಿಯೋ…

ಮೂಲತಃ ಹಾವೇರಿ ಜಿಲ್ಲೆಯ ಶಿವನಗೌಡ ನಾಗನಗೌಡ ನೀರಲಗಿಪಾಟೀಲ ಅವರು ಸುಮಾರು ಹತ್ತು ಲಕ್ಷ ಕರಪತ್ರಗಳನ್ನ ಮನೆ ಮನೆಗೆ ಹಂಚುತ್ತಿದ್ದಾರೆ. ಈ ಮೂಲಕ ಇವರಿಗೆ ಟಿಕೆಟ್ ಸಿಗಲಿ ಎಂಬ ಅಭಿಪ್ರಾಯಗಳು ಹೆಚ್ಚಾಗಿವೆ.


Spread the love

Leave a Reply

Your email address will not be published. Required fields are marked *