Posts Slider

Karnataka Voice

Latest Kannada News

ಸೋಲಿನತ್ತ ಗುರಿಕಾರ ಗೆಲುವಿನತ್ತ ಸಂಕನೂರ: ಯಾರಿಗೆ ಎಷ್ಟು ಮತ ಇಲ್ಲಿದೆ ನೋಡಿ..

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಎರಡನೇಯ ಹಂತದ ಮತ ಎಣಿಕೆ ಮುಗಿದ್ದಿದ್ದು, ಗೆಲುವಿನತ್ತ ಭಾರತೀಯ ಜನತಾ ಪಕ್ಷದ ದಾಪುಗಾಲು ಹಾಕಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಸೋಲಿನತ್ತ ಸಾಗುತ್ತಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಒಟ್ಟು ಎರಡನೇ ಸುತ್ತಿನ ಅಂತ್ಯಕ್ಕೆ 27998 ಮತಗಳ ಎಣಿಕೆ ಪೂರ್ಣಗೊಂಡಿದೆ. ಭಾರತೀಯ ಜನತಾ ಪಕ್ಷ ಎಸ್.ವಿ.ಸಂಕನೂರ 13293 ಮತಗಳನ್ನೇ ಪಡೆದರೇ ಕಾಂಗ್ರೆಸ್ ನ ಡಾ.ಕುಬೇರಪ್ಪ 6111 ಮತಗಳನ್ನ ಪಡೆದಿದ್ದಾರೆ. ಈ ಮೂಲಕ 7182 ಮತಗಳ ಅಂತರದಿಂದ ಸಂಕನೂರ ಲೀಡ್ ಪಡೆದಿದ್ದಾರೆ.

ಜೆಡಿಎಸ್ ಬೆಂಬಲಿತ ಅಬ್ಯರ್ಥಿ ಬಸವರಾಜ ಗುರಿಕಾರ 3540 ಮತಗಳನ್ನ ಪಡೆದು ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಇನ್ನುಳಿದ ಮಾಹಿತಿ ಇಲ್ಲಿದೆ ನೋಡಿ.


Spread the love

Leave a Reply

Your email address will not be published. Required fields are marked *