Posts Slider

Karnataka Voice

Latest Kannada News

BJP ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕೋಮಾರದೇಸಾಯಿ ನೇತೃತ್ವದಲ್ಲಿ “ಪಂಜಿನ ಮೆರವಣಿಗೆ”…

1 min read
Spread the love

ಧಾರವಾಡ: ಭಾರತ ಇಬ್ಬಾಗವಾದ ದಿನವನ್ನ ಕರಾಳ ದಿನವನ್ನಾಗಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಗ್ರಾಮಾಂತರ ಘಟಕ ಜಿಲ್ಲೆಯ ವಿವಿಧ ಭಾಗದಲ್ಲಿ ಆಚರಣೆ ಮಾಡಿತು.

ಈ ವಿಶೇಷ ಕಾರ್ಯಕ್ರಮದ ನೇತೃತ್ವವನ್ನ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ವಹಿಸಿಕೊಂಡಿದ್ದರು. ಇದೇ ಸಮಯದಲ್ಲಿ ಅವರು ಮಾತನಾಡಿದರು.

ವೀಡಿಯೋ..

ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ…

1) ಹುಬ್ಬಳ್ಳಿ ಮಂಡಲ (ಕುಂದಗೋಳ-70 ಮತಕ್ಷೇತ್ರ) – ಪಾಲಿಕೊಪ್ಪ ಗ್ರಾಮ

2) ಕುಂದಗೋಳ ಮಂಡಲ (ಕುಂದಗೋಳ-70 ಮತಕ್ಷೇತ್ರ) – ಕುಂದಗೋಳ ನಗರ

3) ಕಲಘಟಗಿ ಮಂಡಲ (ಕಲಘಟಗಿ – 75 ಮತಕ್ಷೇತ್ರ) –
ಕಲಘಟಗಿ ನಗರ

4) ಅಳ್ನಾವರ ಮಂಡಲ (ಕಲಘಟಗಿ -75 ಮತಕ್ಷೇತ್ರ) – ಮನಗುಂಡಿ ಗ್ರಾಮ

5) ಧಾರವಾಡ ಮಂಡಲ (ಧಾರವಾಡ-71 ಮತಕ್ಷೇತ್ರ)-
ಗರಗ ಗ್ರಾಮ

6) ನವಲಗುಂದ ಮಂಡಲ (ನವಲಗುಂದ-69 ಮತಕ್ಷೇತ್ರ)-
ಕರ್ಲವಾಡ ಗ್ರಾಮ

7) ಹುಬ್ಬಳ್ಳಿ ಮಂಡಲ (ನವಲಗುಂದ-69 ಮತಕ್ಷೇತ್ರ)-
ಇಂಗಳಹಳ್ಳಿ ಗ್ರಾಮ

ಯುವ ಮೋರ್ಚಾ ನೇತೃತ್ವದಲ್ಲಿ ಇಂದು #ವಿಭಜನ_ವಿಭೀಷಿಕ_ಸ್ಮೃತಿ ದಿವಸ್ ಪಂಜಿನ ಮೆರವಣಿಗಳು ಧಾರವಾಡ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 7 ಕಡೆ ನಡೆದವು

1947ರಲ್ಲಿ ಭಾರತ ವಿಭಜನೆಗೊಂಡ ಕರಾಳ ದಿನವನ್ನು ಈ ಒಂದು ಪಂಜಿನ ಮೆರವಣಿಗೆ ಮುಖಾಂತರ ನೆನೆಯಲಾಯಿತು……

ಅಖಂಡ ಭಾರತ ಸಂಕಲ್ಪ ದಿನ 🇮🇳🇮🇳🙏🙏


Spread the love

Leave a Reply

Your email address will not be published. Required fields are marked *