Posts Slider

Karnataka Voice

Latest Kannada News

ಧಾರವಾಡದ “ಬ್ಯಾಂಕ್ ಕಳ್ಳತನ” ಬಟಾಬಯಲು ಮಾಡಿದ ‘PI ಪ್ರಭು’ ಟೀಂ…

Spread the love

ಧಾರವಾಡ: ಯಕ್ಸಂಬಾ ಮೂಲದ ಶ್ರೀ ಬಿರೇಶ್ವರ ಕೋ ಆಫ್ ಸೊಸಾಯಿಟಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಯೂಟ್ಯೂಬ್ ಮೂಲಕ ಬ್ಯಾಂಕ್ ಕಳ್ಳತನ ಮಾಡುವುದು ಹೇಗೆ ಎಂದು ಟ್ರೇನಿಂಗ್ ಪಡೆದಿದ್ದ ಬೆಳಗಾವಿ ಮೂಲಕ ಬ್ಯಾಂಕ್ ಸಿಬ್ಬಂದಿಯೇ ಆರೋಪಿಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಕಮೀಷನರ್ ರಮಣ ಗುಪ್ತಾ ಹೇಳಿಕೆ ಇಲ್ಲಿದೆ ನೋಡಿ.

ಜನೇವರಿ 2 ರಂದು ನಡೆದಿದ್ದ ಕಳ್ಳತನದ ಪ್ರಕರಣವನ್ನ ಇದೇ ತಿಂಗಳ ಅಂತ್ಯದಲ್ಲಿ ಪತ್ತೆ ಹಚ್ಚಲಾಗಿದ್ದು, ಆರೋಪಿಯಿಂದ ಸುಮಾರು 1790000 ನಗದು ಹಾಗೂ 615 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.


Spread the love

Leave a Reply

Your email address will not be published. Required fields are marked *