Posts Slider

Karnataka Voice

Latest Kannada News

ಹಾಲಿ-ಮಾಜಿ ಯೋಧರಿಂದ ಬಡ ಕುಟುಂಬಗಳಿಗೆ ಸಹಾಯ: ದಿನಸಿ-ತರಕಾರಿ ಹಂಚಿದ ವೀರರು

1 min read
Spread the love

ಚಿಕ್ಕೋಡಿ: ಸಂಕಷ್ಟಕ್ಕೆ ಸಿಲುಕಿದ‌ ಬಡ ಕುಟುಂಬಗಳಿಗೆ  ಯೋಧರು ನೆರವಾಗಿದ್ದು, 150 ಬಡ ಕುಟುಂಬಗಳಿಗೆ ಉಚಿತ ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದ್ದಾರೆ.

ಅಮ್ಣಣಗಿ ಗ್ರಾಮದ ಸೈನಿಕ ಬಳಗದಿಂದ ತರಕಾರಿ, ದವಸ ಧಾನ್ಯಗಳ ಕಿಟ್ ಹಾಗೂ ಮಾಸ್ಕ, ಸ್ಯಾನಿಟೈಜರ್ ವಿತರಿಸಲಾಗಿದೆ. ಲಾಕ್ ಡೌನ್ ಹಿನ್ನಲೆ ಕೂಲಿ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಶಾಲಾ ಆವರಣದಲ್ಲಿ ಹಂಚಲಾಗಿದೆ. ಹದಿನೈದು ದಿನಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ಯೋದರು ವಿತರಿಸಿದರು


Spread the love

Leave a Reply

Your email address will not be published. Required fields are marked *

You may have missed