Posts Slider

Karnataka Voice

Latest Kannada News

ನೊಂದವರ ನೋಡಿ “ಕಿರಾತಕ” ಮರಳುವಾಗ “ಡಿಕ್ಕಿ”- ಮತ್ತೋರ್ವ ಯುವಕನ ಸ್ಥಿತಿ ಗಂಭೀರ…

Spread the love

ಚಲನಚಿತ್ರ ನಟ ಯಶ್ ನೋಡಲು ಬಂದಿದ್ದ ಯುವಕ

ಪೊಲೀಸ್ ವಾಹನಕ್ಕೆ ಡಿಕ್ಕಿ

ಗದಗ: ತನ್ನ ಜಿಲ್ಲೆಗೆ ಬಂದಿರುವ ಚಿತ್ರನಟ ಯಶ್ ನೋಡಲು ಸ್ಕೂಟಿಯಲ್ಲಿ ಬಂದಿದ್ದ ಯುವಕನೋರ್ವ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆತನ ಸ್ಥಿತಿ ಗಂಭೀರವಾದ ಘಟನೆ ಮುಳಗುಂದ ನಾಕಾ ಬಳಿ ಸಂಭವಿಸಿದೆ.

ಪೂರ್ಣವಾಗಿ ವೀಡಿಯೋ ನೋಡಿ…

ಬಿಂಕದಕಟ್ಟಿ ಗ್ರಾಮದ 32 ವರ್ಷದ ನಿಖಿಲ್ ಎಂಬಾತನೇ ಗಂಭೀರವಾಗಿ ಗಾಯಗೊಂಡಿದ್ದು, ಅಭಿಮಾನಿಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಈತನನ್ನೂ ರವಾನೆ ಮಾಡಿ, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed