Posts Slider

Karnataka Voice

Latest Kannada News

ಜನರಿಗಾಗಿ ರಾತ್ರೋರಾತ್ರಿ ಬೀದಿಗಿಳಿದ “ಜನನಾಯಕಿ ಶಿವಲೀಲಾ ಕುಲಕರ್ಣಿ”…

Spread the love

ಧಾರವಾಡ: ಸಾರ್ವಜನಿಕರಿಗೆ ಕುಡಿಯಲು ನೀರು ಬರುತ್ತಿಲ್ಲವೆಂದು ಗೊತ್ತಾಗುತ್ತಿದ್ದ ಸ್ವತಃ ಬೀದಿಗಿಳಿದು ರಾತ್ರಿಯೇ ಶಿವಲೀಲಾ ಕುಲಕರ್ಣಿಯವರು ಹೋರಾಟ ನಡೆಸಿದ ಘಟನೆ ಮುರುಘಾಮಠದ ಬಳಿ ನಡೆದಿದೆ.

ಹೋರಾಟದ ವೀಡಿಯೋ ಇಲ್ಲಿದೆ ನೋಡಿ…

ಜನರ ನೋವಿಗೆ ಸ್ಪಂದಿಸುವುದು ಜನನಾಯಕರ ಕರ್ತವ್ಯ ಎಂಬುದನ್ನ ಅರಿತ ಮಾಜಿ ಸಚಿವ ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿಯವರು, ನೀರು ಬರುವವರೆಗೆ ಹೋರಾಟದ ಎಚ್ಚರಿಕೆ ನೀಡಿದರು.


Spread the love

Leave a Reply

Your email address will not be published. Required fields are marked *