ಜನರಿಗಾಗಿ ರಾತ್ರೋರಾತ್ರಿ ಬೀದಿಗಿಳಿದ “ಜನನಾಯಕಿ ಶಿವಲೀಲಾ ಕುಲಕರ್ಣಿ”…

ಧಾರವಾಡ: ಸಾರ್ವಜನಿಕರಿಗೆ ಕುಡಿಯಲು ನೀರು ಬರುತ್ತಿಲ್ಲವೆಂದು ಗೊತ್ತಾಗುತ್ತಿದ್ದ ಸ್ವತಃ ಬೀದಿಗಿಳಿದು ರಾತ್ರಿಯೇ ಶಿವಲೀಲಾ ಕುಲಕರ್ಣಿಯವರು ಹೋರಾಟ ನಡೆಸಿದ ಘಟನೆ ಮುರುಘಾಮಠದ ಬಳಿ ನಡೆದಿದೆ.
ಹೋರಾಟದ ವೀಡಿಯೋ ಇಲ್ಲಿದೆ ನೋಡಿ…
ಜನರ ನೋವಿಗೆ ಸ್ಪಂದಿಸುವುದು ಜನನಾಯಕರ ಕರ್ತವ್ಯ ಎಂಬುದನ್ನ ಅರಿತ ಮಾಜಿ ಸಚಿವ ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿಯವರು, ನೀರು ಬರುವವರೆಗೆ ಹೋರಾಟದ ಎಚ್ಚರಿಕೆ ನೀಡಿದರು.