Posts Slider

Karnataka Voice

Latest Kannada News

ಹುಬ್ಬಳ್ಳಿ ಸುತ್ತಮುತ್ತ ‘VRL ಬಸ್- ಲಾರಿ’ ಸುಟ್ಟು ಭಸ್ಮ.. ಬಸ್ ಪಲ್ಟಿ-ಹಲವರಿಗೆ ಗಾಯ..

Spread the love

ಹುಬ್ಬಳ್ಳಿ: ನಗರದ ಸುತ್ತಮುತ್ತ ಹಲವು ಅವಘಡಗಳು ಸಂಭವಿಸಿದ್ದು, ವರೂರ ಬಳಿ ವಿಆರ್‌ಎಲ್ ಬಸ್ ತಾಂತ್ರಿಕ ಸಮಸ್ಯೆಯಿಂದ ಬೆಂಕಿಗೆ ಆಹುತಿಯಾದರೇ, ಗಾಮನಗಟ್ಟಿಯಲ್ಲಿ ವಿದ್ಯುತ್ ತಗುಲಿ ಲಾರಿಯೊಂದು ಸುಟ್ಟಿದೆ.

ಗದಗ ರಸ್ತೆಯಲ್ಲಿ ಕಂಪೌಂಡಗೆ ಡಿಕ್ಕಿ ಹೊಡೆದು ಸಾರಿಗೆ ಸಂಸ್ಥೆಯ ಬಸ್ಸೊಂದು ಅವಘಡವಾಗಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೂರು ಘಟನೆಗಳ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

ವರೂರ ಬಳಿ ಸುಟ್ಟಿರುವ ಬಸ್‌ನಲ್ಲಿನ ಯಾವೊಬ್ಬ ಪ್ರಯಾಣಿಕರು ತೊಂದರೆಗೆ ಒಳಗಾಗಿಲ್ಲ. ಅವರಿಗೆ ಬೇರೊಂದು ಬಸ್ ವ್ಯವಸ್ಥೆ ಮಾಡಿ, ಅಥಣಿಗೆ ಕಳಿಸಲಾಗಿದೆಯಂದು ಗೊತ್ತಾಗಿದೆ. ಗಾಮನಗಟ್ಟಿಯಲ್ಲಿ ಲಾರಿಗೆ ವಿದ್ಯುತ್ ತಗುಲಿ ಸಂಪೂರ್ಣವಾಗಿ ಸುಟ್ಟಿದೆ.


Spread the love

Leave a Reply

Your email address will not be published. Required fields are marked *