“ಅನ್ನದಾನಿ ಪ್ರಭುವಿನ” ಸನ್ನಿಧಿಯಲ್ಲಿ ವಿನಯ ಕುಲಕರ್ಣಿ…
1 min readಧರ್ಮಸ್ಥಳ: ಮಾಜಿ ಸಚಿವ ವಿನಯ ಕುಲಕರ್ಣಿಯವರು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿ, ಆಶೀರ್ವಾದ ಪಡೆದರು.
ಸುಮಾರು ಸಮಯದ ವರೆಗೆ ಶ್ರೀ ವೀರೇಂದ್ರ ಹೆಗ್ಗಡೆಯವರೊಂದಿಗೆ ಸಮಯ ಕಳೆದ ಮಾಜಿ ವಿನಯ ಕುಲಕರ್ಣಿಯವರು ಹಲವು, ವಿಚಾರಗಳ ಬಗ್ಗೆ ಮಾತನಾಡಿಕೊಂಡರು.
ಅವರನ್ನ ಭೇಟಿಯಾಗಿರುವ ಭಾವಚಿತ್ರಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿರುವ ವಿನಯ ಕುಲಕರ್ಣಿಯವರ ಅಭಿಮಾನಿ ಬಳಗ, ಅನ್ನದಾನ ಪ್ರಭುವಿನ ಸನ್ನಿಧಿಯಲ್ಲಿ ಎಂದು ಬರೆದುಕೊಂಡರು.