ಸಹಿ ಮಾಡಿ ಮರಳಿದ ಮಾಜಿ ಸಚಿವ ವಿನಯ ಕುಲಕರ್ಣಿ… ಸಹೋದರ ವಿಜಯ ಕುಲಕರ್ಣಿ ಹೇಳಿದ್ದೇನು ಗೊತ್ತಾ…!

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರು ನ್ಯಾಯಾಲಯದ ಪರವಾನಿಗೆ ಪಡೆದು ಧಾರವಾಡದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು, ಪತ್ನಿಗೆ ಜಿಪಿಎ ಕೊಟ್ಟು ಮತ್ತೆ ಬೆಳಗಾವಿಯತ್ತ ಹೊರಟು ಹೋದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೊದಲೇ ಮಾಡಿದ ಡಾಕುಮೆಂಟ್ ಗಳನ್ನ ಓದಿಕೊಂಡ ಮಾಜಿ ಸಚಿವ ವಿನಯ ಕುಲಕರ್ಣಿಯವರು, ಸಹಿ ಮಾಡಿ ಮತ್ತೆ ಹೊರನಡೆದರು.
ಏನೇಲ್ಲಾ ನಡೀತು ಇಲ್ಲಿದೆ ನೋಡಿ ವೀಡಿಯೋ..
ಇದೇ ಸಮಯದಲ್ಲಿ ಮಾತನಾಡಿದ ವಿನಯ ಕುಲಕರ್ಣಿಯವರ ಸಹೋದರ ವಿಜಯ ಕುಲಕರ್ಣಿ, ಕೆಲವು ದಾಖಲಾತಿ ಮಾಡಲು ಬಂದಿದ್ದರೆಂದು ಹೇಳಿದರು.