ನಿಂಬೆ ರಸ ಕೊರೋನಾಗೆ ಮದ್ದು: ಹೇಗೆ ಎನ್ನುವುದನ್ನ ವಿಜಯ ಸಂಕೇಶ್ವರ ಹೇಳಿದ್ದಾರೆ ಕೇಳಿ…!

ಹುಬ್ಬಳ್ಳಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಪಾರಾಗುವುದು ಹೇಗೆ ಎಂಬ ಆತಂಕದಲ್ಲಿರುವ ಲಕ್ಷಾಂತರ ಜನರಿಗೆ ಸರಳವಾದ ಕ್ರಮವೊಂದನ್ನ ಅನುಸರಿಸುವಂತೆ ಉದ್ಯಮಿ ವಿಜಯ ಸಂಕೇಶ್ವರ ಕೇಳಿಕೊಂಡಿದ್ದಾರೆ.
ಉದ್ಯಮಿ ವಿಜಯ ಸಂಕೇಶ್ವರ ಅವರು ಹೇಳಿದ್ದೇನು ಗೊತ್ತಾ…
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಜಯ ಸಂಕೇಶ್ವರ ಅವರು, ನಿಂಬೆ ರಸವನ್ನ ಮೂಗಿನಲ್ಲಿ ಹಾಕಿಕೊಂಡ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದರು.
ನಿರಂತರವಾಗಿ ಮಾಸ್ಕನ್ನ ಹಾಕಿಕೊಳ್ಳದೇ ಒಬ್ಬರೇ ಇದ್ದಾಗ ಮಾಸ್ಕನ್ನ ತೆಗೆಯಿರಿ. ನಿರಂತರವಾಗಿ ಮಾಸ್ಕ್ ಹಾಕಿಕೊಳ್ಳುವುದರಿಂದಲೂ ಉಸಿರಾಟದ ತೊಂದರೆಯಾಗುತ್ತದೆ ಎಂದು ಹೇಳಿದರು.