Posts Slider

Karnataka Voice

Latest Kannada News

ಅಂಬುಲೆನ್ಸ್ ಕದ್ದು ಹೊರಟಿದ್ದವರ ಬಂಧನ

1 min read
Spread the love

ಚಿಕ್ಕಮಗಳೂರು: ಮಂಗಳೂರಿನಿಂದ ವಿಜಯಪುರಕ್ಕೆ ಅಂಬುಲೆನ್ಸ್ ಮೂಲಕ ಕದ್ದು ಹೊರಟಿದ್ದ 21 ಜನರನ್ನ ಬಾಳೆಹೊನ್ನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

21ಜನರಿಂದ ತಲಾ ಎರಡು ಸಾವಿರ ರೂಪಾಯಿ ಪಡೆದಿದ್ದ ವಾಹನದ ಚಾಲಕ, ಅಂಬುಲೆನ್ಸ್ ದಲ್ಲಿ ರೋಗಿಯಿದ್ದಾರೆಂಬ ಶಬ್ದ ಮಾಡುತ್ತ ವಿಜಯಪುರದತ್ತ ಹೊರಟಿದ್ದ. ಮಾಹಿತಿ ಪಡೆದ ಬಾಳೆಹೊನ್ನೂರು ಠಾಣೆಯ ಪೊಲೀಸರು ವಾಹನ ನಿಲ್ಲಿಸಿ ತಪಾಸಣೆ ಮಾಡಿದಾಗ 21ಜನರು ಸಿಕ್ಕಿಬಿದ್ದಿದ್ದಾರೆ. ಎಲ್ಲರನ್ನೂ ಎನ್.ಆರ್.ಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ಆಶ್ರಯ ನೀಡಲಾಗಿದ್ದು, ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


Spread the love

Leave a Reply

Your email address will not be published. Required fields are marked *