ತಂದೆ-ತಾಯಿಗೆ ಬ್ಲ್ಯಾಕ್ ಮೇಲ್ ಮಾಡಿ-ಅವರಿಂದ ಹೇಳಿಸಲಾಗ್ತಿದೆ…!

ಬೆಂಗಳೂರು: ಅನ್ಯಾಯ ಆಗಿರುವುದು ನನಗೆ. ಏನೂ ಗೊತ್ತೆಯಿಲ್ಲದ ನನ್ನ ತಂದೆ-ತಾಯಿಯನ್ನ ಕರೆದುಕೊಂಡು ಏನೇನೋ ಹೇಳಿಸಲಾಗುತ್ತಿದೆ ಎಂದು ಅಜ್ಞಾತ ಸ್ಥಳದಿಂದ ಸಿಡಿ ಲೇಡಿಯು ಐದನೇಯ ವೀಡಿಯೋವನ್ನ ಹೊರಗೆ ಹಾಕಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ..
ಇವತ್ತಿನ ಬೆಳವಣಿಗೆ ನೋಡಿದ್ರೆ ಭಯ ಆಗ್ತಿದೆ. ನನ್ನ ಪಾಲಕರಿಗೆ ನನಗೆ ಏನಾಗಿದೆ ಎಂಬುದೇ ಗೊತ್ತಿಲ್ಲ. ಹೇಳಿಕೆ ಕೊಡಲು ಬರಲು ಭಯ ಆಗ್ತಿದೆ. ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ ಅವರು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾಳೆ.
ನ್ಯಾಯಾಧೀಶರ ಮುಂದೆ ಸ್ಟೇಟ್ ಮೆಂಟ್ ಕೊಡಲು ಸಹಾಯ ಮಾಡಿ ಎಂದು ಲೇಡಿ ಹೇಳಿಕೊಂಡಿದ್ದಾಳೆ.