ಧಾರವಾಡ ಜಿಲ್ಲೆಯಲ್ಲಿ ನಾಳೆಯಿಂದ ಅನ್ ಲಾಕ್….!


ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ
ಸಂಜೆಯೊಳಗೆ ಅನಲಾಕ್ ಆದೇಶ ಹೊರಬರಲಿದೆ.
ನಾನು ಈಗಾಗಲೇ ಅಧಿಕಾರಿಗಳ ಬಳಿ ಮಾಹಿತಿ ಪಡೆದಿರುವೆ
ಧಾರವಾಡ ಜಿಲ್ಲೆಯನ್ನ ಅನಲಾಕ್ ಮಾಡಿಲ್ಲ. ಅನಲಾಕ್ ಮಾಡದ ಬಗ್ಗೆ ಆರೋಗ್ಯ ಸಚಿವರ ಜೊತೆಯೂ ಮಾತನಾಡಿರುವೆ
ಧಾರವಾಡ ಜಿಲ್ಲೆಯನ್ನ ಅನಲಾಕ್ ಮಾಡದಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ ಜೊತೆಯೂ ಚರ್ಚೆ ಮಾಡಿರುವೆ
ಒಂದು ವಾರದ ಪಾಸಿಟಿವಿಟಿ ರೇಟ್ ಸರಾಸರಿ ಪ್ರಮಾಣ ೪.೧ ಇದೆ.
ಕಳೆದ ಒಂದು ವಾರ ಹಾಗೂ ಹತ್ತು ದಿನದ ಪಾಸಿಟಿವಿಟಿ ರೇಟ್ ೫ ರೊಳಗೆ ಇದೆ
ವಾರ್ ರೂಮ್ ಪ್ರಕಾರ ೫.೭ ಇದೆ ಅಂತಾ ತೋರಿಸಿದ ಪರಿಣಾಮ ಅನಲಾಕ್
ಬೆಂಗಳೂರು ನಂತರ ಹುಬ್ಬಳ್ಳಿ ವಾಣಿಜ್ಯ ಚಟುವಟಿಕೆಗೆ ಹೆಸರುವಾಸಿಯಾಗಿದೆ.
ವಾಣಿಜ್ಯ ದೃಷ್ಟಿಯಿಂದ ಧಾರವಾಡ ಜಿಲ್ಲೆಯನ್ನ ಅನಲಾಕ್ ಮಾಡಬೇಕಾಗಿದೆ
ನಾನು ಈಗಾಗಲೇ ಆರೋಗ್ಯ ಸಚಿವರು. ಮುಖ್ಯ ಕಾರ್ಯದರ್ಶಿ. ಸಿಎಂಗೂ ಮನವಿ ಮಾಡಿರುವೆ.
ಸಂಜೆಯೊಳಗೆ ಅನಲಾಕ್ ಆದೇಶ ಹೊರಬರಲಿದೆ.