Posts Slider

Karnataka Voice

Latest Kannada News

‘ಯೂಕ್ರೇನ್’ದಲ್ಲಿ ಹಾವೇರಿಯ ವಿದ್ಯಾರ್ಥಿ ಸಾವು…

Spread the love

ಹಾವೇರಿ: ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಗೆ ಹೋಗಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೋರ್ವ ರಷ್ಯಾ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಉಕ್ರೇನ್ ನಲ್ಲಿ ಹಾವೇರಿ ಜಿಲ್ಲೆ ಯುವಕ ಸಾವು

ನವೀನ್ ಶೇಖರಪ್ಪ ಗ್ಯಾನಗೌಡ್ರ ಎಂಬ ಯುವಕ ಸಾವು

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮದ ಯುವಕ

ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ನಲ್ಲಿದ್ದ ಯುವಕ ನವೀನ್


Spread the love

Leave a Reply

Your email address will not be published. Required fields are marked *