ರಾಜ್ಯದಲ್ಲಿ 53 ಇನ್ಸಪೆಕ್ಟರ್ಗಳ ವರ್ಗಾವಣೆ: ಹುಬ್ಬಳ್ಳಿ-ಧಾರವಾಡದ ಪ್ರಮುಖ ಠಾಣೆಗಳ ಸ್ಥಿತಿ “ಅದೇ ರಾಗ ಅದೇ ಹಾಡು”…
ಬೆಂಗಳೂರು: ರಾಜ್ಯ ಸರಕಾರ 53 ಇನ್ಸಪೆಕ್ಟರ್ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡದ ಪ್ರಮುಖ ಪೊಲೀಸ್ ಠಾಣೆಗಳಿಗೆ ಈಗಲೂ ವರ್ಗಾವಣೆ ಮಾಡದೇ ಇರುವುದು ತೀವ್ರ ಸೋಜಿಗ ಮೂಡಿಸಿದೆ.
ವರ್ಗಾವಣೆಯಾದವರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ…
|
ಕ್ರ.ಸಂ |
ಅಧಿಕಾರಿಗಳ ಹೆಸರು |
ಎಲ್ಲಿಂದ (ಪ್ರಸ್ತುತ ಸ್ಥಳ) |
ಎಲ್ಲಿಗೆ (ನಿಯುಕ್ತಿಗೊಂಡ ಸ್ಥಳ) |
|---|---|---|---|
|
1 |
ಸುಶೀಲ್ ಕುಮಾರ್ |
ಪಿ.ಟಿ.ಎಸ್, ನಾಗನಹಳ್ಳಿ ಕಲಬುರಗಿ |
ಚೌಕ್ ಪೋ.ಠಾಣೆ, ಕಲಬುರಗಿ ನಗರ |
|
2 |
ನಟರಾಜ್ ಶೂಡೆ |
ಶಹಾಬಾದ್ ಟೌನ್ ಪೋ.ಠಾಣೆ |
ಸಬ್-ಅರ್ಬನ್ ಪೋ.ಠಾಣೆ, ಕಲಬುರಗಿ |
|
3 |
ಹೂವಪ್ಪ ಜೆ.ಆರ್ |
ಸ್ಥಳ ನಿರೀಕ್ಷೆಯಲ್ಲಿದ್ದವರು |
ಕೌಲ್ ಬಜಾರ್ ಪೋ.ಠಾಣೆ, ಬಳ್ಳಾರಿ |
|
4 |
ಅಜಯ್ ಸಾರಥಿ |
ಯಲಹಂಕಪುರ ಪೋ.ಠಾಣೆ, ಬೆಂಗಳೂರು |
ಬಾಗೇಪಲ್ಲಿ ಪೋ.ಠಾಣೆ, ಚಿಕ್ಕಬಳ್ಳಾಪುರ |
|
5 |
ಶ್ರೀನಿವಾಸ ಎಂ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಚೇಳೂರು ವೃತ್ತ, ಚಿಕ್ಕಬಳ್ಳಾಪುರ |
|
6 |
ವೀರಣ್ಣ ಆರ್ |
ಸಿ.ಐ.ಡಿ, ಬೆಂಗಳೂರು |
ಮದ್ದೂರು ಪಶ್ಚಿಮ ಪೋ.ಠಾಣೆ, ಮಂಡ್ಯ |
|
7 |
ಚಂದ್ರಶೇಖರ್ ಎಂ |
ಕೆಂಗೇರಿ ಪೋ.ಠಾಣೆ, ಬೆಂಗಳೂರು |
ಕುದೂರು ಪೋ.ಠಾಣೆ, ರಾಮನಗರ |
|
8 |
ನೀಲೇಶ್ ಬಿ ಚೌಹಾಣ್ |
ಡಿ.ಎಸ್.ಬಿ, ಉಡುಪಿ ಜಿಲ್ಲೆ |
ಉಡುಪಿ ಟೌನ್ ಪೋ.ಠಾಣೆ |
|
9 |
ಸುನಿಲ್ ಬಿ ಪಾಟೀಲ್ |
ಮಹಿಳಾ ಪೋ.ಠಾಣೆ, ಬೆಳಗಾವಿ |
ಇಂಡಿ ಗ್ರಾಮಾಂತರ ವೃತ್ತ, ವಿಜಯಪುರ |
|
10 |
ಸತೀಶ್ ಕುಮಾರ್ |
ಚಿಕ್ಕಮಗಳೂರು ಗ್ರಾಮಾಂತರ ಪೋ.ಠಾಣೆ |
ಮಂಗಳೂರು ಉತ್ತರ ಪೋ.ಠಾಣೆ |
|
11 |
ಯಶವಂತ ಹನುಮಂತ ಬಿಸನಕೊಪ್ಪ |
ಹುಬ್ಬಳ್ಳಿ ವೃತ್ತ, ಕೊಪ್ಪಳ |
ಮುಂಡರಗಿ ಪೋ.ಠಾಣೆ, ಗದಗ |
|
12 |
ಶಿವಾನಂದ ಜಗಪ್ಪ ಅಂಬಿಗೇರ್ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ದಾಂಡೇಲಿ ವೃತ್ತ, ಉತ್ತರ ಕನ್ನಡ |
|
13 |
ಅಶೋಕ್ ಗುಂಡಪ್ಪ ಹೂಪ್ಪಾಳಿ |
ಸಿ.ಐ.ಡಿ, ಹುಬ್ಬಳ್ಳಿ-ಧಾರವಾಡ (ವರ್ಗಾವಣೆ ಆದೇಶದಲ್ಲಿದ್ದವರು) |
ನವನಗರ ವೃತ್ತ, ಬಾಗಲಕೋಟೆ |
|
14 |
ಮಹಮ್ಮದ್ ಸಿರಾಜ್ |
ಮಡಿವಾಳ ಸಂಚಾರ ಪೋ.ಠಾಣೆ, ಬೆಂಗಳೂರು |
ಹಿರಿಯೂರು ನಗರ ಪೋ.ಠಾಣೆ, ಚಿತ್ರದುರ್ಗ |
|
15 |
ತಿಮ್ಮಣ್ಣ |
ಡಿ.ಎ.ಆರ್, ರಾಯಚೂರು |
ಸವಣೂರು ಪೋ.ಠಾಣೆ, ಹಾವೇರಿ |
|
16 |
ಪ್ರಕಾಶ್ ಎಲ್ ಮಾಲಿ |
ಗಂಗಾವತಿ ನಗರ ಪೋ.ಠಾಣೆ, ಕೊಪ್ಪಳ |
ಮಸ್ಕಿ ವೃತ್ತ, ರಾಯಚೂರು |
|
17 |
ರವಿ ಸಂಗನಗೌಡ ಪಾಟೀಲ್ |
ದೊಡ್ಡಪೇಟೆ ಪೋ.ಠಾಣೆ, ಶಿವಮೊಗ್ಗ |
ಕೊಪ್ಪ ವೃತ್ತ, ಚಿಕ್ಕಮಗಳೂರು |
|
18 |
ಮಹಾಂತೇಶ್ ಕಲ್ಲಪ್ಪ ಬಸಾಪೂರ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಆದೇಶ ರದ್ದುಪಡಿಸಿ ಖಡೇಬಜಾರ್ ಪೋ.ಠಾಣೆ, ಬೆಳಗಾವಿಯಲ್ಲೇ ಮುಂದುವರಿಕೆ |
|
19 |
ರೋಹಿತ್ ಬಿ.ಎಂ |
ತುರುವೇಕೆರೆ ವೃತ್ತ, ತುಮಕೂರು |
ಕೊಣಾಜೆ ಪೋ.ಠಾಣೆ, ಮಂಗಳೂರು ನಗರ |
|
20 |
ಹೊಸಕರೆಪ್ಪ ಕೆ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಲಿಂಗಸುಗೂರು ಪೋ.ಠಾಣೆ, ರಾಯಚೂರು |
|
21 |
ಮುಂಡರಿಕಿ ಎಂ ಪತ್ತಾರ |
ಲಿಂಗಸುಗೂರು ಪೋ.ಠಾಣೆ, ರಾಯಚೂರು |
ಡಿ.ಎ.ಆರ್, ರಾಯಚೂರು |
|
22 |
ಕೃಷ್ಣ ಕುಮಾರ್ |
ಡಿ.ಎಸ್.ಬಿ, ಬೀದರ್ (ವರ್ಗಾವಣೆ ಆದೇಶದಲ್ಲಿದ್ದವರು) |
ಸುಲೇಪೇಟೆ ವೃತ್ತ, ಕಲಬುರಗಿ |
|
23 |
ರಾಘವೇಂದ್ರ ಹೆಚ್.ಎಸ್ |
ಸುಲೇಪೇಟೆ ವೃತ್ತ, ಕಲಬುರಗಿ |
ಪಿ.ಟಿ.ಎಸ್, ನಾಗನಹಳ್ಳಿ ಕಲಬುರಗಿ |
|
24 |
ಫಕ್ರುಸಾಬ್ ಕೆ ನದಾಫ್ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಶಿರಾಳ ಕೊಪ್ಪ ವೃತ್ತ, ತುಮಕೂರು ಜಿಲ್ಲೆ |
|
25 |
ಮರಿಯಪ್ಪಸ್ವಾಮಿ ಜಿ |
ಶಿರಾಳ ಕೊಪ್ಪ ವೃತ್ತ, ತುಮಕೂರು |
ಡಿ.ಎಸ್.ಬಿ, ಚಿತ್ರದುರ್ಗ ಜಿಲ್ಲೆ |
|
26 |
ಪಾರಪ್ಪ ಎಸ್ ವಂಕಿಹಾಳ್ |
ಸೈಬರ್ ಕ್ರೈಂ ಪೋ.ಠಾಣೆ, ಕಲಬುರಗಿ |
ಶಹಾಬಾದ್ ಟೌನ್ ಪೋ.ಠಾಣೆ, ಕಲಬುರಗಿ |
|
27 |
ಶ್ರೀಶೈಲ್ ಕುಮಾರ್ ಜೆ |
ಡಿ.ಎಸ್.ಬಿ, ಶಿವಮೊಗ್ಗ (ವರ್ಗಾವಣೆ ಆದೇಶದಲ್ಲಿದ್ದವರು) |
ಚಿಕ್ಕಮಗಳೂರು ಗ್ರಾಮಾಂತರ ಪೋ.ಠಾಣೆ |
|
28 |
ಶಂಕರಪಾಲ್ ಬಿ |
ಮಹಿಳಾ ಪೋ.ಠಾಣೆ, ಕೋಲಾರ |
ಶ್ರೀನಿವಾಸಪುರ ಪೋ.ಠಾಣೆ, ಕೋಲಾರ |
|
29 |
ಮೊಹಮ್ಮದ್ ಸಾಬ್ ಬಾದಶಾ ಗೋವನಕೊಪ್ಪ |
ಶ್ರೀನಿವಾಸಪುರ ಪೋ.ಠಾಣೆ, ಕೋಲಾರ |
ಕರ್ನಾಟಕ ಲೋಕಾಯುಕ್ತ |
|
30 |
ಪ್ರಕಾಶ್ ಆರ್. |
ರಾಜ್ಯ ಗುಪ್ತವಾರ್ತೆ |
ಚಾಮರಾಜನಗರ ಪೋ.ಠಾಣೆ |
|
31 |
ಶಂಕರ್ ನಾಯ್ಕ್ ಜೆ.ಕೆ |
ಬಡಾವಣೆ ಪೊಲೀಸ್ ಠಾಣೆ, ರಾಮನಗರ |
ಸಿ.ಎನ್.ಪಿ, ಭದ್ರೆ, ಬೆಂಗಳೂರು |
|
32 |
ಪ್ರದೀಪ್ ಬಿ.ಆರ್ |
ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಮುಳಬಾಗಿಲು ಟೌನ್ ಪೋ.ಠಾಣೆ, ಕೋಲಾರ |
|
33 |
ನಿರಂಜನ್ ಕುಮಾರ್ ಕೆ.ಬಿ |
ಕುಶಾಲನಗರ ಟೌನ್ ಪೋ.ಠಾಣೆ (ವರ್ಗಾವಣೆ ಆದೇಶದಲ್ಲಿದ್ದವರು) |
ಕರ್ನಾಟಕ ಲೋಕಾಯುಕ್ತ |
|
34 |
ಸತೀಶ್ ಎನ್ ಕೆಂಚರೆಡ್ಡಿ |
ಆಂತರಿಕ ಭದ್ರತಾ ವಿಭಾಗ |
ಅಶೋಕನಗರ ಪೋ.ಠಾಣೆ, ಕಲಬುರಗಿ |
|
35 |
ಪ್ರಕಾಶ್ ಆರ್ ಯಾತುನೂರಿ |
ಅಶೋಕನಗರ ಪೋ.ಠಾಣೆ, ಕಲಬುರಗಿ (ವರ್ಗಾವಣೆ ಆದೇಶದಲ್ಲಿದ್ದವರು) |
ಕರ್ನಾಟಕ ಲೋಕಾಯುಕ್ತ |
|
36 |
ಅಕ್ಕಮಹಾದೇವಿ ಎ ವಿರೆ |
ಕರ್ನಾಟಕ ಲೋಕಾಯುಕ್ತದಿಂದ ಸೇವೆ ಹಿಂಪಡೆದವರು |
ಮಹಿಳಾ ಪೋ.ಠಾಣೆ, ಕಲಬುರಗಿ |
|
37 |
ಮನು ಕೆ |
ಡಿ.ಎಸ್.ಬಿ |
ಸಿ.ಐ.ಡಿ |
|
38 |
ಮಹೇಶ್ ಶಹಾಪೂರಿ |
ಬಂಡೇಪಾಳ್ಯ ಪೋ.ಠಾಣೆ, ಬೆಂಗಳೂರು |
ಸಿ.ಐ.ಡಿ |
|
39 |
ನವೀನ್ ಬಿ |
ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಮಹಿಳಾ ಪೋ.ಠಾಣೆ, ತುಮಕೂರು |
|
40 |
ವಿಜಯಲಕ್ಷ್ಮಿ ಎಸ್ |
ಮಹಿಳಾ ಪೋ.ಠಾಣೆ, ತುಮಕೂರು |
ಪಿ.ಟಿ.ಎಸ್, ಥಣಿಸಂದ್ರ, ಬೆಂಗಳೂರು |
|
41 |
ಪ್ರಭಾವತಿ ಸಿ ಶೇತಸನದಿ |
ಡಿ.ಎಸ್.ಬಿ, ಚಿತ್ರದುರ್ಗ |
ಸೈಬರ್ ಕ್ರೈಂ ಪೋ.ಠಾಣೆ, ಹಾವೇರಿ |
|
42 |
ಶಿವಶಂಕರ್ ಆರ್ ಗಣಚಾರಿ |
ಸೈಬರ್ ಕ್ರೈಂ ಪೋ.ಠಾಣೆ, ಹಾವೇರಿ |
ಕರ್ನಾಟಕ ಲೋಕಾಯುಕ್ತ |
|
43 |
ಕಿರಣ್ ಕುಮಾರ್ ಎಸ್ ತಾವರಗಿ |
ಅಶೋಕನಗರ ಪೋ.ಠಾಣೆ, ಹುಬ್ಬಳ್ಳಿ |
ಪಿ.ಟಿ.ಎಸ್, ಧಾರವಾಡ |
|
44 |
ಈರಪ್ಪ ಸಿದ್ದಪ್ಪ ಗುರುನಾಥ್ |
ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು |
ಪಿ.ಟಿ.ಎಸ್, ಧಾರವಾಡ |
|
45 |
ಕಿರಣ್ ವಿಷ್ಣು ಕಾಂಬ್ಳೆ |
ಪಿ.ಟಿ.ಎಸ್, ಧಾರವಾಡ |
ಕರ್ನಾಟಕ ಲೋಕಾಯುಕ್ತ |
|
46 |
ವೀರಣ್ಣ ಎಂ ಹಳ್ಳಿ |
ಪಿ.ಟಿ.ಎಸ್, ಧಾರವಾಡ |
ಕರ್ನಾಟಕ ಲೋಕಾಯುಕ್ತ |
|
47 |
ಕುಸುಮಾಧರ ಕೆ |
ಸಿ.ಎಸ್.ಪಿ ಮಂಗಳೂರು (ವರ್ಗಾವಣೆ ಆದೇಶದಲ್ಲಿದ್ದವರು) |
ಸಿ.ಎಸ್.ಪಿ ಮಂಗಳೂರಲ್ಲೇ ಮುಂದುವರಿಕೆ (ಆದೇಶ ರದ್ದು) |
|
48 |
ಶ್ರೀಶೈಲ ಗಾಬಿ |
ಖಡೇಬಜಾರ್ ಪೋ.ಠಾಣೆ, ಬೆಳಗಾವಿ |
ಸೈಬರ್ ಕ್ರೈಂ ಪೋ.ಠಾಣೆ, ಬೆಳಗಾವಿ |
|
49 |
ಮಹಾಂತೇಶ್ ಕೆ ದ್ಯಾಮಣ್ಣನವರ್ |
ಸೈಬರ್ ಕ್ರೈಂ ಬೆಳಗಾವಿ (ವರ್ಗಾವಣೆ ಆದೇಶದಲ್ಲಿದ್ದವರು) |
ಖಡೇಬಜಾರ್ ಪೋ.ಠಾಣೆ, ಬೆಳಗಾವಿ |
|
50 |
ಅಶ್ವಿನ್ ಕುಮಾರ್ ಆರ್.ಜಿ |
ಆಜಾದ್ ನಗರ ಪೋ.ಠಾಣೆ, ದಾವಣಗೆರೆ |
ಕರ್ನಾಟಕ ಲೋಕಾಯುಕ್ತ |
|
51 |
ಸಂಗನಾಥ್ ಜಿ.ಆರ್ |
ಮುಳಬಾಗಿಲು ಟೌನ್ ಪೋ.ಠಾಣೆ, ಕೋಲಾರ |
ಗೃಹ ರಕ್ಷಕ ದಳ |
|
52 |
ಮಂಜುನಾಥ್ ಎಸ್.ಆರ್ |
ಪಿ.ಟಿ.ಎಸ್, ಥಣಿಸಂದ್ರ, ಬೆಂಗಳೂರು |
ಕೊತ್ತನೂರು ಪೋ.ಠಾಣೆ, ಬೆಂಗಳೂರು |
|
53 |
ಜಗದೀಶ್ ಬಿ.ಆರ್ |
ಮಲ್ಲೇಶ್ವರಂ ಪೋ.ಠಾಣೆ, ಬೆಂಗಳೂರು |
ಆವಲಹಳ್ಳಿ ಪೋ.ಠಾಣೆ, ಬೆಂಗಳೂರು |
